Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ


Team Udayavani, Nov 6, 2024, 7:48 AM IST

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

ನವದೆಹಲಿ: ರೈಲು ಸೇವೆಗಳನ್ನು ಮತ್ತಷ್ಟು ಸರಳೀಕರಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ಇದಕ್ಕಾಗಿ “ಸೂಪರ್‌ ಆ್ಯಪ್‌’ ಹೆಸರಿನ ಆ್ಯಪ್‌ವೊಂದನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ.

ರೈಲು ಟಿಕೆಟ್‌ ಬುಕಿಂಗ್‌, ಪ್ಲಾಟ್‌ಫಾರಂ ಟಿಕೆಟ್‌, ರೈಲು ಎಲ್ಲಿದೆ ಎಂಬ ಮಾಹಿತಿ, ಊಟದ ಸೇವೆ ಸೇರಿ ಹಲವು ಸೇವೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ಪ್ರಸ್ತುತ ವಿವಿಧ ಸೇವೆಗಳಿಗಾಗಿ ಪ್ರಯಾಣಿಕರು ವಿವಿಧ ಆ್ಯಪ್‌ಗ್ಳನ್ನು ಬಳಕೆ ಮಾಡುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮುಂದಾಗಿದ್ದು, ಐಆರ್‌ಸಿಟಿಸಿಯೊಂದಿಗೆ ಸೇರಿ ಹೊಸ ವೇದಿಕೆ ಸೃಷ್ಟಿಸಿದೆ.

ಐಆರ್‌ಸಿಟಿಸಿಯ ರೈಲ್‌ ಕನೆಕ್ಟ್ ಆ್ಯಪ್‌ ಪ್ರಸ್ತುತ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್‌ ಮಾಡಲು ಬಳಕೆ ಮಾಡಲಾಗುತ್ತಿದೆ. ಇದೀಗ ಸೂಪರ್‌ ಆ್ಯಪ್‌ನಲ್ಲೂ ಈ ಸೇವೆ ಲಭ್ಯವಾಗುವುದರಿಂದ ರೈಲ್ವೆಗೆ ಹೆಚ್ಚುವರಿ ಆದಾಯ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಟಾಪ್ ನ್ಯೂಸ್

Income-tax

Raid: ಆದಾಯ ತೆರಿಗೆ ವಂಚನೆ: 30ಕ್ಕೂ ಅಧಿಕ ಸ್ಥಳಗಳಲ್ಲಿ ಐ.ಟಿ. ದಾಳಿ

Narega-Award

Award: ದಕ್ಷಿಣ ಕನ್ನಡ ಸಹಿತ 4 ಜಿಲ್ಲಾ ಪಂಚಾಯಿತಿಗೆ “ನರೇಗಾ ಪುರಸ್ಕಾರ’

purushotham-bilimale

ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಶೀಘ್ರ ಬೆಂಗಳೂರಿಗೆ

Eshawar-Khandre

ಕಾಡಾನೆಗಳಿಗೆ ದೇಶಿ ನಿರ್ಮಿತ ರೇಡಿಯೋ ಕಾಲರ್‌: ಸಚಿವ ಈಶ್ವರ ಖಂಡ್ರೆ

Ravikumar

Renovation: ಹುಟ್ಟೂರಿನ ಶಾಲೆಗೆ ಆಧುನಿಕ ಸ್ಪರ್ಶ ಕೊಟ್ಟ ಎಂಎಲ್‌ಸಿ ಎನ್‌. ರವಿಕುಮಾರ್‌

Plastic-Single

Order: ಸರಕಾರಿ ಸಭೆ, ಸಮಾರಂಭಗಳಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಕಡ್ಡಾಯ

Ashok-1

BJP Rift: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ: ವಿಪಕ್ಷ ನಾಯಕ ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?

UPI New Rule: ಗಮನಿಸಿ… ಫೆ-1ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಅನ್ವಯ…ಏನಿದು?

deepseek

DeepSeek AI: ಉಚಿತ ಎಐ ಮಾಡೆಲ್-ಚೀನಾದ ಹೊಸ ಆವಿಷ್ಕಾರಕ್ಕೆ ಅಮೆರಿಕದ ಎಐ ಜಗತ್ತು ತಲ್ಲಣ!

Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32500 ರೂ.ವರೆಗೂ ಏರಿಕೆ?

Cars: ಫೆ.1ರಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 32,500 ರೂ.ವರೆಗೂ ಏರಿಕೆ?

MUST WATCH

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

ಹೊಸ ಸೇರ್ಪಡೆ

Income-tax

Raid: ಆದಾಯ ತೆರಿಗೆ ವಂಚನೆ: 30ಕ್ಕೂ ಅಧಿಕ ಸ್ಥಳಗಳಲ್ಲಿ ಐ.ಟಿ. ದಾಳಿ

Narega-Award

Award: ದಕ್ಷಿಣ ಕನ್ನಡ ಸಹಿತ 4 ಜಿಲ್ಲಾ ಪಂಚಾಯಿತಿಗೆ “ನರೇಗಾ ಪುರಸ್ಕಾರ’

purushotham-bilimale

ಮೈಸೂರಿನ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಶೀಘ್ರ ಬೆಂಗಳೂರಿಗೆ

Eshawar-Khandre

ಕಾಡಾನೆಗಳಿಗೆ ದೇಶಿ ನಿರ್ಮಿತ ರೇಡಿಯೋ ಕಾಲರ್‌: ಸಚಿವ ಈಶ್ವರ ಖಂಡ್ರೆ

Ravikumar

Renovation: ಹುಟ್ಟೂರಿನ ಶಾಲೆಗೆ ಆಧುನಿಕ ಸ್ಪರ್ಶ ಕೊಟ್ಟ ಎಂಎಲ್‌ಸಿ ಎನ್‌. ರವಿಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.