ಡೆನ್ಮಾರ್ಕ್ ನಲ್ಲಿದೆ ಜಗತ್ತಿನ ಮೊದಲ “ಹ್ಯಾಪಿನೆಸ್‌ ಮ್ಯೂಸಿಯಂ’ :ಇಲ್ಲಿ ಏನೇನಿದೆ ಗೊತ್ತಾ?


Team Udayavani, Sep 14, 2020, 11:45 AM IST

ಡೆನ್ಮಾರ್ಕ್ ನಲ್ಲಿದೆ ಜಗತ್ತಿನ ಮೊದಲ “ಹ್ಯಾಪಿನೆಸ್‌ ಮ್ಯೂಸಿಯಂ’ :ಇಲ್ಲಿ ಏನೇನಿದೆ ಗೊತ್ತಾ?

ಕೊಪನ್‌ಹೇಗ್‌: ಜಗತ್ತಿನಲ್ಲೇ ಅತ್ಯಂತ ತೃಪ್ತಿಕರ ಹಾಗೂ ಸಂತೋಷ ದಾಯಕ ಜೀವನ ನಡೆಸುತ್ತಿರುವವರು ಡೆನ್ಮಾರ್ಕ್‌ನಲ್ಲಿದ್ದಾರೆ ಎಂದು ಆಗಾಗ ಸಮೀಕ್ಷೆಗಳು, ಸುದ್ದಿಗಳು ಹೊರಬರುತ್ತಲೇ ಇರುತ್ತವೆ. ತನ್ನ ದೇಶವಾಸಿಗಳ ಮಾನಸಿಕ ಆರೋಗ್ಯ ಕಾಪಾಡಲು ಡೆನ್ಮಾರ್ಕ್‌ ಆಡಳಿತ ದಶಕಗಳಿಂದ ಕೈಗೊಳ್ಳುತ್ತಾ ಬಂದಿರುವ ಕ್ರಮಗಳ ಫ‌ಲಿತಾಂಶವಿದು ಎನ್ನುತ್ತಾರೆ ಪರಿಣತರು. ಈಗ ಈ ರಾಷ್ಟ್ರ ತನ್ನ ರಾಜಧಾನಿ ಕೊಪನ್‌ಹೇಗ್‌ನಲ್ಲಿ “ಹ್ಯಾಪಿನೆಸ್‌ ಮ್ಯೂಸಿಯಂ’ (ಸಂತೋಷದ ಮ್ಯೂಸಿಯಂ) ತೆರೆಯುವ ಮೂಲಕ ಮತ್ತೂಮ್ಮೆ ಜಗತ್ತಿನ ಗಮನ ಸೆಳೆಯುತ್ತಿದೆ.

ಈ ರೀತಿಯ ಮ್ಯೂಸಿಯಂ ಸ್ಥಾಪನೆ ಜಗತ್ತಿನಲ್ಲೇ ಇದೇ ಮೊದಲಾದ್ದರಿಂದ, ಅಲ್ಲಿ ಏನೇನಿರಲಿದೆ ಎನ್ನುವ ಕುತೂ ಹಲ ಎಲ್ಲರಿಗೂ ಇತ್ತು. ಈ ಮ್ಯೂಸಿಯಂ ಸ್ಥಾಪಿಸಿರುವ ಹ್ಯಾಪಿನೆಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪ್ರಕಾರ, ಇದರಲ್ಲಿ 8 ಕೊಠಡಿಗಳು ಇರಲಿದ್ದು, ಭೇಟಿ ನೀಡುವವರ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವಂಥ ಧ್ವನಿಮುದ್ರಿಕೆಗಳು, ವೀಡಿಯೋಗಳು ಪ್ಲೇ ಆಗುತ್ತಿರುತ್ತವೆ. ಅಲ್ಲದೇ, ಜನರ ಬುದ್ಧಿಮತ್ತೆಗೆ ಸವಾಲು ಒಡ್ಡುವಂಥ ಆಟಗಳೂ ಈ ಕೊಠಡಿ ಗಳಲ್ಲಿ ಇವೆಯಂತೆ. ಒಂದು ಕೊಠಡಿಯಲ್ಲಿ ಮೊನಾಲಿಸಾಳ ಚಿತ್ರವಿದ್ದು, ಆಕೆಯ ಮುಖದ ಯಾವ ಭಾಗದಲ್ಲಿ ಮಂದ ಹಾಸವಿದೆ ಎನ್ನುವುದನ್ನು ಕನ್ನಡಿ ಮೂಲಕ ಪತ್ತೆಹಚ್ಚಬೇಕು. ಮತ್ತೂಂದು ಕೊಠಡಿಯನ್ನು ಸಂತೋಷದ ಇತಿಹಾಸ, ವಿಜ್ಞಾನವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಯಂತೆ. ಇದರೊಟ್ಟಿಗೆ ಹಲವು ರಸಪ್ರಶ್ನೆಗಳನ್ನು ಕೇಳುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಹಿತ ತರಹೇವಾರಿ ಪರಿಕರ ಗಳಿವೆ ಎನ್ನುತ್ತಾರೆ ಮ್ಯೂಸಿಯಂನ ಸ್ಥಾಪಕರು.

ಟಾಪ್ ನ್ಯೂಸ್

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

UK: Keir Starmer- ಕಾರ್ಮಿಕನ ಮಗ ಬ್ರಿಟನ್‌ ಪ್ರಧಾನಿ; ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು

Jaishankar

Border ಅತಿಕ್ರಮಣ ಬೇಡ: ಚೀನಕ್ಕೆ ಭಾರತ ಎಚ್ಚರಿಕೆ

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

UK Polls: ಬ್ರಿಟನ್‌ ಸಂಸತ್‌ ಚುನಾವಣೆ-ರಿಷಿ ಪಕ್ಷಕ್ಕೆ ಸೋಲು, ಲೇಬರ್‌ ಪಕ್ಷ ಜಯಭೇರಿ?

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

Pak ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಇಮ್ರಾನ್‌ ಖುಲಾಸೆ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

MUST WATCH

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

ಹೊಸ ಸೇರ್ಪಡೆ

1-sdsa-dasd

Rain; ಜು.6 ರಂದು ಉಡುಪಿಯ 2 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

Sudhamurthy

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

1-asdsdasdas

Maharashtra ವಿಧಾನಸಭೆಯಲ್ಲಿ ನಾಲ್ವರು ವಿಶ್ವಕಪ್ ಹೀರೋಗಳಿಗೆ ಗೌರವ ಸಮ್ಮಾನ

1-qewewq

Yakshagana ರಂಗದಿಂದ ಮರೆಯಾದ ಮೃದು ಮಧುರ ಮಾತುಗಳ ಕುಂಬಳೆ ಶ್ರೀಧರ್ ರಾವ್

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ : ಪತ್ರಿಕೆ ವಿತರಕ ಸಾವು

Road Mishap ಶಿವಪುರ: ಜೆಸಿಬಿ-ಬೈಕ್ ಡಿಕ್ಕಿ: ಪತ್ರಿಕೆ ವಿತರಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.