Kasaragod: ಮುಹಮ್ಮದ್ ಹಾಜಿ ಕೊಲೆ: ನಾಲ್ವರಿಗೆ ಜೀವಾವಧಿ ಸಜೆ, ದಂಡ
Team Udayavani, Aug 29, 2024, 8:46 PM IST
ಕಾಸರಗೋಡು: ಅಡ್ಕತ್ತಬೈಲ್ ಬಿಲಾಲ್ ಮಸ್ಜಿದ್ ಸಮೀಪದ ಸಿ.ಎ. ಮುಹಮ್ಮದ್ ಹಾಜಿ (56) ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸಂತೋಷ್ ನಾಯಕ್ ಯಾನೆ ಬಜೆ ಸಂತೋಷ್ (36), ಕೆ. ಶಿವಪ್ರಸಾದ್ ಯಾನೆ ಶಿವನ್ (40), ಕೆ. ಅಜಿತ್ ಕುಮಾರ್ ಯಾನೆ ಅಜ್ಜು (35) ಮತ್ತು ಕೆ.ಜಿ. ಕಿಶೋರ್ ಕುಮಾರ್ ಯಾನೆ ಕಿಶೋರ್ (39) ಅವರಿಗೆ ಜಿಲ್ಲಾ ಅಡಿಶನಲ್ ಸೆಶನ್ಸ್ ನ್ಯಾಯಾಲಯ ಜೀವಾವಧಿ ಕಠಿನ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅಡ್ಕತ್ತಬೈಲ್ ಬಿಲಾಲ್ ಮಸ್ಜಿದ್ ಅಧ್ಯಕ್ಷರಾಗಿದ್ದ ಮುಹಮ್ಮದ್ ಹಾಜಿ ಅವರನ್ನು 2008 ಎಪ್ರಿಲ್ 18ರ ಶುಕ್ರವಾರ ಮಧ್ಯಾಹ್ನ ಗುಡ್ಡೆ ಟೆಂಪಲ್ ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್ದೇವ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.