Kasaragod ಜೈಲಿನಿಂದ ಹೊರ ಬಂದ ಕುಖ್ಯಾತ ಕಳ್ಳರು; ಪೊಲೀಸರಿಂದ ಎರಡು ತಂಡ ರಚನೆ
Team Udayavani, Aug 6, 2024, 11:36 PM IST
ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಕಡೆಗಳಲ್ಲಿ ವ್ಯಾಪಕ ಕಳವು ಕೃತ್ಯ ನಡೆದಿದ್ದು, ಇದರಿಂದ ಜನತೆ ಆತಂಕಿತರಾಗಿದ್ದಾರೆ.
ಕುಖ್ಯಾತ ಕಳ್ಳರು ಜೈಲಿನ ಶಿಕ್ಷೆ ಕಳೆದು ಹೊರಗೆ ಬಂದಿದ್ದು, ವ್ಯಾಪಕ ಕಳವಿನ ಹಿಂದೆ ಇವರಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವ್ಯಾಪಕ ಕಳವಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸರ ಎರಡು ಸ್ಕಾಡ್ಗಳನ್ನು ರಚಿಸಲಾಗಿದ್ದು, ತನಿಖೆ ನಡೆಸುತ್ತಿದೆ.
ಕಾಸರಗೋಡು ಹಾಗು ಕಾಂಞಂಗಾಡ್ ಡಿವೈಎಸ್ಪಿಗಳ ನೇತೃತ್ವದಲ್ಲಿ ಈ ಸ್ಕಾಡ್ಗಳು ಕಾರ್ಯಾಚರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri ಕೊಡಗಿನಲ್ಲಿ ಭಾರೀ ಮಳೆ; ಕೃಷಿ ಫಸಲಿಗೆ ಅಪಾರ ಹಾನಿ
Kasaragod: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ
Kasaragod: ಚಿನ್ನ ವ್ಯವಹಾರದಿಂದ ನಷ್ಟ; ಮಧ್ಯವರ್ತಿಗಳನ್ನು ಅಪಹರಿಸಿ ಹಲ್ಲೆ: ಆರು ಮಂದಿ ಬಂಧನ
Road Mishap ಮಂಜನಾಡಿ: ಬೈಕ್ಗೆ ಲಾರಿ ಢಿಕ್ಕಿ ಹೊಡೆದು ಓರ್ವ ಸಾವು
Kasaragod: ತನಿಖೆಗೆ ಬಂದ ಪೊಲೀಸರಿಗೆ ಕಾರು ಢಿಕ್ಕಿ; ಆನ್ಲೈನ್ ವಂಚನೆ ಆರೋಪಿ ಪರಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.