![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Apr 29, 2022, 8:15 PM IST
ಕಾಸರಗೋಡು: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಸ್ಕೂಟರ್ ಮಗುಚಿ ಬಿದ್ದು ಪುತ್ರ ಸಾವಿಗೀಡಾದ ಘಟನೆ ಎ. 29ರಂದು ಮುಂಜಾನೆ ಸಂಭವಿಸಿದೆ.
ಕೊಯಿಪ್ಪಾಡಿ ಕಡಪ್ಪುರಂ ಕೋಟ್ಟಿಯ ಮುಹಮ್ಮದ್ ಹನೀಫ್ (42) ಮೃತರು. ಮಂಗಳೂರು ಕೆ.ಸಿ. ರಸ್ತೆ ಸಮೀಪ ತಾಯಿ ವಾಸವಿದ್ದು ಎ. 28ರಂದು ಸಾವಿಗೀಡಾಗಿದ್ದರು.
ಅಂತ್ಯಕ್ರಿಯೆ ಮುಗಿಸಿ ಶುಕ್ರವಾರ ಮುಂಜಾನೆ ಹಿಂದಿರುಗುತ್ತಿದ್ದಾಗ ಆರಿಕ್ಕಾಡಿ ಪರಿಸರ ದಲ್ಲಿ ಸ್ಕೂಟರ್ ಮಗುಚಿ ದುರಂತ ಸಂಭವಿಸಿದೆ. ಹನೀಫ್ ಸ್ಕೂಟರ್ನಲ್ಲಿ ಹಿಂಬದಿ ಸವಾರರಾಗಿದ್ದು, ಸ್ಕೂಟರ್ ಚಲಾಯಿಸಿದ ಸಂಬಂಧಿಕ ತಾಜು ಅವರಿಗೆ ಗಾಯಗಳಾಗಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂಡದಿಂದ ಯುವಕನಿಗೆ ಹಲ್ಲೆ
ಕಾಸರಗೋಡು: ಪಡನ್ನಕ್ಕಾಡು ಕುರುಂದೂರು ರಂಸೀನ ಮಂಜಿಲ್ನ ಅಬ್ದುಲ್ ಸಲಾಂ ಅವರ ಪುತ್ರ ಎಂ. ರಾμ(26) ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಇಬ್ಬರು ಸೇರಿ ಇರಿದು ಕಬ್ಬಿಣದ ಸರಳುಗಳಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ. ಇಬ್ಬರ ಮೇಲೆ ಕೇಸು ಈ ಸಂಬಂಧ ಶಾನಿದ್ ಮತ್ತು ಶಹಬಾದ್ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.