ಬಜಪೆ: ಮೂವರು ಕಳವು ಆರೋಪಿಗಳ ಸೆರೆ


Team Udayavani, Oct 29, 2017, 11:52 AM IST

2810baj5.jpg

ಬಜಪೆ ,ಅ.28: ಬಜಪೆ ಪೇಟೆಯ ಕಾಮಾಕ್ಷಿ ಟ್ರೇಡರ್ ಹೆಸರಿನ ದಿನಸಿ ಅಂಗಡಿಗೆ ಅ.23ರಂದು ರಾತ್ರಿ ನುಗ್ಗಿ ಕಳವು ಮಾಡಿದ್ದ
ಮೂರು ಮಂದಿ ಕಳ್ಳರನ್ನು ಬಜಪೆ ಪೊಲೀಸರು ಬಂಧಿಸಿ,ಆವರಿಂದ ಎರಡು ಸ್ಕೂಟರ್‌,ಒಂದು ಲ್ಯಾಪ್‌ಲಾಪ್‌ ಹಾಗೂ ದಿನಸಿ ಸಾಮಗ್ರಿ ಸಹಿತ ಸುಮಾರು 1,80,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಫಜೀಲ್‌ ಯಾನೆ ಫಾಜು (20),ಹಕೀಂ (21) ಶಫೀಕ್‌ (22) ಬಂಧಿತರು. ಕಳ್ಳರು ಅ.23ರಂದು ಅಂಗಡಿಯ ಹಿಂಬದಿಯ ಹೆಂಚು ತೆಗೆದು ಒಳನುಗ್ಗಿದ್ದರು. ಅಂಗಡಿಯಲ್ಲಿದ್ದ ಒಂದು ಲ್ಯಾಪ್‌ಟಾಪ್‌, ಸಿಗರೇಟ್‌ ಬಂಡಲ್‌ಗ‌ಳು,ಸಾಬೂನು, ಚಾ ಹುಡಿ, ಕರಿಮೆಣಸು,ಗೋಡಂಬಿ ಪ್ಯಾಕೆಟ್‌ಗಳನ್ನು ಕಳವು ಮಾಡಿದ್ದರು.ಈ ಬಗ್ಗೆ ಅಂಗಡಿ ಮಾಲಕರು ಬಜಪೆ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ಬಜಪೆ ಪೊಲೀಸ್‌ರು ಕಾರ್ಯಾಚರಣೆ ಆರಂಭಿಸಿದ್ದರು.ಸುಮಾರು 6ಮಂದಿಯ ತಂಡ ಈ ಕಳವು ಮಾಡಿದ ಬಗ್ಗೆ ಸಿಸಿ ಕೆಮರಾದಲ್ಲಿ ದೃಶ್ಯಗಳು ಕಂಡು ಬಂದಿತ್ತು. ಬಜಪೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಶುಕ್ರವಾರ ಮಧ್ಯಾಹ್ನ ಫಜೀಲ್‌ ಯಾನೆ ಫಾಜು ಮತ್ತು ಹಕೀಂನನ್ನು ಪೊರ್ಕೋಡಿಯಲ್ಲಿ ಹಾಗೂ ಶಫಿಕ್‌ ನನ್ನು ಜೋಕಟ್ಟೆಯಲ್ಲಿ ಬಂಧಿಸಿದರು.

ಅವರಿಂದ ಲ್ಯಾಪ್‌ಟಾಪ್‌, ಗೋಡಂಬಿ, ಕರಿಮೆಣಸು,ದಿನಸಿ ಸಾಮಾನಿನ ಪ್ಯಾಕೆಟ್‌ಗಳು, ಸಿಗರೇಟ್‌ ಬಂಡಲ್‌ಗ‌ಳು,ಗುಟ್ಕಾ ಪ್ಯಾಕೆಟ್‌ಗಳು ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕೂಟರ್‌ ಗಳನ್ನು ವಶಪಡಿಸಿದ್ದಾರೆ.ದಿನಸಿ ಸಾಮಗ್ರಿಗಳನ್ನು ಪೊರ್ಕೋಡಿ ಶಾಲೆಯ ಹತ್ತಿರದ ಕಾಡಿನಲ್ಲಿ ಅಡಗಿಸಿಟ್ಟಿದ್ದರು. ಇನ್ನೂ ಹಲವರ ಬಂಧನ ಬಾಕಿ ಇದೆ. ಅವರಲ್ಲಿ ಒಬ್ಬ ಸೇಲ್ಸ್‌ಮನ್‌ ಅಗಿದ್ದಾನೆ. 

ಅವನ ಬಂಧನ ಬಾಕಿ ಇದೆ.ಅವನು ಪ್ರಮುಖ ಆರೋಪಿ.ಇವರು ಕದ್ದ ಕಳವು ಮಾಲ್‌ನ್ನು ಅವನು ಅಂಗಡಿಗೆ ಮಾರಾಟ ಮಾಡಲು ಸಹಕರಿಸುತ್ತಿದ್ದನು.ಅವರೆಲ್ಲ ಮೋಜು ಮಸ್ತಿಗೆ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುಂಡರ ಗುಂಪು ಪೆರ್ಮುದೆ ,ಪೊರ್ಕೋಡಿಯಲ್ಲಿ ಇದೇ ರೀತಿ ಕಳವಿಗೆ ಪ್ರಯತ್ನ ಮಾಡಿತ್ತು. ಬಜಪೆ ಪೊಲೀಸರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಬಜಪೆ ಇನ್‌ ಸ್ಪೆಕ್ಟರ್‌ ಟಿ.ಡಿ. ನಾಗರಾಜ್‌ ಎಸ್‌ಐ ರಾಜಾರಾಮ, ಎಎಸ್‌ಐ ರಾಮಚಂದ್ರ, ಎಚ್‌ಸಿ ಚಂದ್ರ ಮೋಹನ್‌, ಪಿಸಿಗಳಾದ ಶಶಿಧರ್‌, ಭರತ್‌, ಕಿರಣ್‌, ಪ್ರೇಮ್‌ ಕುಮಾರ್‌ಅವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.