ಬಜಪೆ: ಜಡಿ ಮಳೆಗೆ ತರಕಾರಿ ಬೆಳೆ ನಾಶ

ನಾಗರಪಂಚಮಿ,ಅಷ್ಟಮಿ ಹಬ್ಬಕ್ಕೆ ತರಕಾರಿ ಕೊರತೆ, ಚಿಂತೆಯಲ್ಲಿ ಕೃಷಿಕರು

Team Udayavani, Jul 18, 2022, 11:18 AM IST

5

ಬಜಪೆ: ಜಡಿಮಳೆ ಎಲ್ಲ ಕೃಷಿಯನ್ನು ಭಾದಿಸಿ,ನಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಒಮ್ಮೆ ಬಿತ್ತನೆ ಮಾಡಿದ ಬೆಳೆಗಳು ಮಳೆಗೆ ಕೊಳೆತು ನಾಶವಾಗಿದೆ. ಕೆಲ ಕೃಷಿಕರು ಬೆಳೆ ಹಾನಿ, ನಷ್ಟವನ್ನು ಅನುಭವಿಸಿದರೂ ತಮ್ಮ ಕಾಯಕವನ್ನು ಬಿಡದೇ ಮತ್ತೆ ಪ್ರಯತ್ನ ಮುಂದುವರಿಸಿದ್ದು ಅವರ ಕಾಯಕಕ್ಕೆ ಭೇಷ್‌ ಎನ್ನಲೇ ಬೇಕು. ಬಜಪೆ ಊರಿನ ತರಕಾರಿಗೆ ಪ್ರಸಿದ್ಧವಾಗಿದೆ. ತಮ್ಮ ಹಿರಿಯರಿಂದ ನಡೆದು ಕೊಂಡು ಬಂದಿರುವ ಬೆಂಡೆ, ಹೀರೆ, ಮೆಣಸು, ಮುಳ್ಳುಸೌತೆ ತರಕಾರಿಗಳನ್ನು ಇಂದಿಗೂ ಎಕರೆ ಗಟ್ಟಲೆ ಪ್ರದೇಶಗಳಲ್ಲಿ ಬೆಳೆಸುತ್ತಾರೆ.

ಬಜಪೆ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಪಡುಪೆರಾರ ಪಡೀಲ್‌ ಪ್ರದೇಶಗಳಲ್ಲಿ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಅದರೆ ಮಾಡಿದ ತರಕಾರಿ ಬೆಳೆಗಳು ಜಡಿಮಳೆ ಈಗಾಗಲೇ ಕರಗಿ ಹೋಗಿವೆ. ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಬ್ಬವನ್ನು ಗಮನ ದಲ್ಲಿಟ್ಟು ಊರಿನ ಬೆಂಡೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ಕಾರಣ ಈ ಬೆಳೆಯನ್ನು ಕೃಷಿಕರು ಬೆಳೆಯುತ್ತಾರೆ.

ಹೀರೆ ಬೆಳೆನಾಶ

ಬಜಪೆ ಅಡ್ಕಬಾರೆಯ ಲಾನ್ಸಿ ಡಿ’ಸೋಜಾ ಸುಮಾರು 50 ಸೆಂಟ್ಸು ಜಾಗದಲ್ಲಿ ಹೀರೆ ಕಾಯಿ ಬೆಳೆಸಿದ್ದರು. ಮಳೆ ಬರುವ ಮುಂಚೆ ಸುಮಾರು 50 ಕೆ.ಜಿ. ಹೀರೆಯನ್ನು ಮಾರಾಟ ಮಾಡಿದ್ದಾರೆ. ಮಳೆ ಬಂದ ಮೇಲೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಕೀಟಗಳ ಭಾದೆಯಿಂದ ಬೆಳೆ ಹಾಳಾಗಿದೆ.

ಮಳೆಯಿಂದ ಬೆಳೆಗಳಿಗೆ ಕೀಟ ಭಾದೆ ಹೆಚ್ಚು. ಬಿಸಿಲು ಬಂದರೆ ಉತ್ತಮ. ಕೀಟನಾಶಕ ಸಿಂಪಡಣೆ ಅನಿವಾರ್ಯ ವಾಗಿದೆ. ಮೆಣಸು ಗಿಡಗಳಿಗೂ ಕೂಡ ಮಳೆ ಬಾಧಿಸಿದೆ. ಊರಿನ ತರಕಾರಿಗೆ ಹೆಚ್ಚು ಬೇಡಿಕೆ ಇದೆ. ಅದರೆ ಮಳೆ ತರಕಾರಿ ಬೆಳೆಯನ್ನು ಕಾಡುತ್ತಿದೆ.

ಮಳೆಗೆ ಮೇಲೆಳದ ಬೆಂಡೆ ಗಿಡ

ಇಲ್ಲಿನ ಅನೇಕ ರೈತರು ಬೆಂಡೆಗೆ ಈಗಾಗಲೇ ಬಿತ್ತನೆ ನಡೆಸಿದ್ದು ಬೆಂಡೆಯ ಹೂ ಗಳು ಬಿಟ್ಟು ಬೆಂಡೆಯಾಗುವ ಸಮಯ. ಅದರೆ ಮಳೆಗೆ ಬೆಂಡೆ ಗಿಡ ಒಂದು ಅಡಿಯಷ್ಟು ಮೇಲೆ ಬಂದಿಲ್ಲ, ಇನ್ನೂ ಮಳೆ ಜಾಸ್ತಿ ಬಂದರೆ ಊರಿನ ತರಕಾರಿ ಸಿಗುವುದೇ ಕಷ್ಟ.ಕೆಲವೆಡೆ ಎರಡು ಬಾರಿ ಬಿತ್ತನೆ ಮಾಡಿದ್ದಾರೆ. ಮಳೆ ನೋಡಿ ತರಕಾರಿ ಬೆಳೆಸುವುದನ್ನು ಕೆಲವರು ಬಿಟ್ಟಿದ್ದಾರೆ.ಕೆಲ ರೈತರು ನಮಗೆ ವರ್ಷಪ್ರತೀ ಮಾಡುವ ಕಾಯಕ ನಷ್ಟ ವೆಂದು ಬಿಡಲು ಮನಸ್ಸು ಬರುವುದಿಲ್ಲ ಎನ್ನುತ್ತಾರೆ.

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.