![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Aug 4, 2019, 5:00 AM IST
ಕೈಕಂಬ: ಗುರುಪುರ ನಾಡ ಕಚೇರಿಯಲ್ಲಿ ನೆಟ್ವರ್ಕ್ನಲ್ಲಿನ ಸಮಸ್ಯೆಯಿಂದಾಗಿ ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ತೊಂದರೆಯಾಗಿದೆ.ಕಳೆದೆರಡು ದಿನಗಳಿಂದ ಈ ಸಮಸ್ಯೆ ಕಂಡು ಬಂದಿದ್ದು ನಾಡ ಕಚೇರಿಯಲ್ಲಿ ಬಂದ ಗ್ರಾಮಸ್ಥರಿಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿ ದ್ದು ಸಿಬಂದಿಗಳು ಹರಸಾಹಸ ಪಟ್ಟು ಸೇವೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.
13 ಗ್ರಾ. ಪಂ.ನ 26 ಗ್ರಾಮ ಗಳನ್ನೊಳ ಗೊಂಡ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯ 3ವಾರ್ಡ್, ಗುರುಪುರ ನಾಡ ಕಚೇರಿಯಲ್ಲಿ ಜನರು ಕಾದು ನಿಂತ ದೃಶ್ಯಗಳು ಕಂಡು ಬಂದವು. ನಾಡಕಚೇರಿಯಲ್ಲಿ ಕೆಎಸ್ಡಬ್ಯೂಎಎನ್ ಯೋಜನೆಯಲ್ಲಿ ಬಿಎಸ್ಎನ್ಎಲ್ ಹೈಸ್ಪಿಡ್ ನೆಟ್ವರ್ಕ್ನಲ್ಲಿ ಅಟಲ್ ಜನಸ್ನೇಹಿ ಸೇವೆಗಳಾದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವೃದ್ಯಾಪ್ಯ, ಸಂಧ್ಯಾ ಸುರಕ್ಷಾ,ವಿಧವಾ ಮುಂತಾದ ವೇತನಗಳು, ಕೃಷಿ ಕುಟುಂಬದ ದೃಢೀಕರಣ ಪತ್ರಪಹಣಿ ಪತ್ರಿಕೆ, ಜನನ ಹಾಗೂ ಮರಣ ಪ್ರಮಾಣ ಪತ್ರ ಮುಂತಾದವುಗಳ ಬಗ್ಗೆ ಸೇವೆ ನೀಡಲಾಗುತ್ತಿದ್ದು ಈಗ ತೊಂದರೆಯಾಗಿದೆ. ಈ ಸಮಸ್ಯೆ ಎಲ್ಲ ನಾಡಕಚೇರಿಯಲ್ಲಿ ಕಾಣಿಸಿಕೊಂಡ ಕಾರಣ ನೆಟ್ವರ್ಕ್ ಜತೆಗೆ ಸೈಟ್ ನಲ್ಲಿ ಸಮಸ್ಯೆ ಬಂದ ಕಾರಣ ಈ ಸೇವೆ ನೀಡಲು ತೊಂದರೆಯಾಗಿದೆ.
ಸೋಮವಾರದೊಳಗೆ ಸಮಸ್ಯೆ ಪರಿಹಾರ
ನೆಟ್ವರ್ಕ್ನಲ್ಲಿ ಸಮಸ್ಯೆಯಿಂದಾಗಿ ಅಟಲ್ಜೀ ಜನಸ್ನೇಹಿ ಸೇವೆಗಳು ನೀಡಲು ತೊಂದರೆಯಾಗಿವೆ ಆದರೂ ನಿಧಾನಗತಿಯಲ್ಲಿ ಸೇವೆ ನೀಡಲಾ ಗುತ್ತಿದೆ.ಈಗಾಗಲೇ ಈ ಬಗ್ಗೆ ತಿಳಿಸಲಾಗಿದೆ.ಸೋಮ ವಾ ರದಂದು ಈ ಸಮಸ್ಯೆ ಪರಿಹಾರ ವಾಗಲಿದೆ ಎಂದು ನಾಡಕಚೇರಿಯ ಉಪತಹಶೀಲ್ದಾರ ಶಿವಪ್ರಸಾದ್ ಹೇಳಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.