![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Sep 17, 2020, 1:16 AM IST
ಕಾರವಾರ ವ್ಯಾಪ್ತಿಯ ಪೆರ್ನೆಂ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡಿದೆ.
ಮಂಗಳೂರು: ಕೊಂಕಣ ರೈಲ್ವೇಯ ಕಾರವಾರ ವ್ಯಾಪ್ತಿಯ ಪೆರ್ನೆಂ ಸುರಂಗ ಮಾರ್ಗದ ದುರಸ್ತಿ ಪೂರ್ಣಗೊಂಡು ಸಂಚಾರಕ್ಕೆ ಯೋಗ್ಯ ಪ್ರಮಾಣ ಪತ್ರ ನೀಡಲಾಗಿದ್ದು ಮಂಗಳವಾರ ರಾತ್ರಿಯಿಂದಲೇ ರೈಲು ಸಂಚಾರ ಸುಗಮಗೊಂಡಿದೆ.
ರೈಲು ಸಂಖ್ಯೆ 02617 ಎರ್ನಾಕುಳಂ ಜಂಕ್ಷನ್-ಹಜ್ರತ್ ನಿಜಾಮುದ್ದೀನ್ ವಿಶೇಷ ಎಕ್ಸ್ಪ್ರೆಸ್ ಸೆ. 15ರಿಂದಲೇ ತನ್ನ ಎಂದಿನ ಮಾರ್ಗವಾದ ಮಡಗಾಂವ್-ರೋಹಾ – ಕಲ್ಯಾಣ್ ಮೂಲಕ ಸಂಚಾರ ಆರಂಭಿಸಿದೆ. ನಂ. 02618 ನಿಜಾಮುದ್ದೀನ್- ಎರ್ನಾ ಕುಳಂ ವಿಶೇಷ ಎಕ್ಸ್ಪ್ರೆಸ್ ಸೆ. 15 ರಿಂದ ಕಲ್ಯಾಣ್-ಮಂಗಳೂರು ಜಂಕ್ಷನ್ ಮೂಲಕ ಸಂಚಾರ ಆರಂಭಿಸಿದೆ.
ನಂ.02284 ನಿಜಾಮುದ್ದೀನ್ ಎರ್ನಾಕುಳಂ ಜಂಕ್ಷನ್ ದುರಂತೊ ವಿಶೇಷ ಎಕ್ಸ್ಪ್ರೆಸ್ ಎ.19ರಿಂದ ವಸಾಯ್ ರೋಡ್- ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುತ್ತಿದೆ. ನಂ.02283 ಎರ್ನಾಕುಳಂ ಜಂಕ್ಷನ್-ಹಜ್ರತ್ ನಿಜಾಮುದ್ದೀನ್ ದುರಂತೊ ಎಕ್ಸ್ಪ್ರೆಸ್ ಸೆ. 22ರಿಂದ ಮಂಗಳೂರು ಜಂಕ್ಷನ್-ಮಡಗಾಂವ್-ರೋಹಾ-ಪನ್ವೇಲ್-ವಸಾಯ್ ರೋಡ್ ಮೂಲಕ ತೆರಳಲಿದೆ.
ನಂ.02432/02431 ಹೊಸ ದಿಲ್ಲಿ-ತಿರುವನಂತಪುರ ಸೆಂಟ್ರಲ್-ಹೊಸದಿಲ್ಲಿ ರಾಜಧಾನಿ ವಿಶೇಷ ರೈಲು ಸೆ.16ರಿಂದ ಸೇವೆಗಳನ್ನು ಆರಂಭಿಸಿದೆ. ನಂ.06345/06346 ಲೋಕಮಾನ್ಯ ತಿಲಕ್ ಟರ್ಮಿನಲ್-ತಿರುವನಂತಪುರಂ-ಲೋಕಮಾನ್ಯ ತಿಲಕ್ ಟರ್ಮಿನಲ್ ವಿಶೇಷ ರೈಲು ಸೆ.16ರಿಂದ ಸೇವೆ ಪ್ರಾರಂಭಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.