Bantwala: ನೇತ್ರಾವತಿ ನದಿಯು ಪ್ರವಾಹ; ಹಲವೆಡೆ ಹಲವು ಅವಾಂತರ
Team Udayavani, Jul 31, 2024, 10:05 AM IST
ಬಂಟ್ವಾಳ: ನೇತ್ರಾವತಿ ನದಿಯು ಪ್ರವಾಹವನ್ನು ತಗ್ಗಿಸಿ ಆತಂಕ ದೂರ ಮಾಡಿದ್ದರೂ ಮುಳುಗಡೆಯಾಗಿದ್ದ ಬಂಟ್ವಾಳ ಬಸ್ತಿಪಡ್ಪುನಿಂದ ಕಂಚಿಕಾರಪೇಟೆಯ ಮೂಲಕ ಗೂಡಿನ ಬಳಿಗೆ ಸಂಪೂರ್ಣ ಕಲ್ಪಿಸುವ ರಸ್ತೆಯೇ ನೇತ್ರಾವತಿ ಪಾಲಾಗಿದೆ.
ನೇತ್ರಾವತಿ ನದಿ ಕಿನಾರೆಯಲ್ಲಿ ಹಾದುಹೋಗುವ ಈ ರಸ್ತೆಯು ಪಾಣೆಮಂಗಳೂರು ಕಡೆಯಿಂದ ಬಂಟ್ವಾಳಕ್ಕೆ ಬರುವ ಹಳೆಯ ಒಳರಸ್ತೆಯಾಗಿದ್ದು, ಇಲ್ಲಿ ಕಂಚಿಕಾರಪೇಟೆಯಲ್ಲಿ ಡಾಮರು ರಸ್ತೆಯ ಡಾಮಾರು ನೆರೆಯ ರಭಸಕ್ಕೆ ಸಿಕ್ಕಿ ನೇತ್ರಾವತಿ ನದಿಯ ಒಡಲನ್ನು ಸೇರಿದೆ.
ಪಾಣೆಮಂಗಳೂರು ಹಳೆಯ ಬ್ರಿಟಿಷ್ ಕಾಲದ ಸೇತುವೆಯ ಮೂಲಕ ಬಂದವರು ಬಂಟ್ವಾಳಕ್ಕೆ ತೆರಳಲು ಬಲು ಸುಲಭದ ರಸ್ತೆ ಇದಾಗಿತ್ತು. ನೆರೆ ಬಂದಾಗ ವೀಕ್ಷಿಸಲು ಅವಕಾಶ ನೀಡುತ್ತಿದ್ದ ರಸ್ತೆ ಇದೀಗ ಬೊಲ್ಲದೊಂದಿಗೆ ಸೇರಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ
Sullia: ಬೈಕ್ ಗಳ ನಡುವೆ ಅಪಘಾತ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.