Vitla: ಸಿಬಂದಿಯಿಲ್ಲದೆ ಕಚೇರಿಗೆ ಬೀಗ: ಗ್ರಾಹಕರು ತಬ್ಬಿಬ್ಬು

ವಿಟ್ಲ ದೂರವಾಣಿ ವಿನಿಮಯ ಕೇಂದ್ರ: ಸಿಬಂದಿ ಕೊರತೆ, ಸಮಸ್ಯೆ ಆಲಿಸುವವರಿಲ್ಲ

Team Udayavani, Aug 13, 2024, 1:21 PM IST

Vitla: ಸಿಬಂದಿಯಿಲ್ಲದೆ ಕಚೇರಿಗೆ ಬೀಗ: ಗ್ರಾಹಕರು ತಬ್ಬಿಬ್ಬು

ವಿಟ್ಲ: ವಿಟ್ಲ ದೂರವಾಣಿ ವಿನಿಮಯ ಕೇಂದ್ರಕ್ಕೆ ಸೋಮವಾರ ಬೆಳಗ್ಗೆ ಸೇವೆಗಾಗಿ ತೆರಳಿದ ಗ್ರಾಹಕರು ತಬ್ಬಿಬ್ಟಾಗಿದ್ದಾರೆ. ಕಾರಣ ದೂರವಾಣಿ ಕೇಂದ್ರದ ಬಾಗಿಲು ತೆರೆಯುವ ಸಮಯವಾದರೂ ತೆರೆಯದೇ ಇರುವುದು. ವಿಟ್ಲದ ಪ್ರಮುಖ ಕೇಂದ್ರದಲ್ಲಿ ಸಿಬಂದಿ ತಡವಾಗಿಯಾದರೂ ಬರಬಹುದು ಎಂಬ ನಂಬಿಕೆಯಿಂದ ಕಾದ ಗ್ರಾಹಕರು ಕೊನೆಗೂ ಯಾವುದೇ ಕಾರ್ಯ ಪೂರೈಸಲಾಗದೇ ನಿರಾಸೆಯಿಂದ ಹಿಂದಿರುಗಬೇಕಾಯಿತು.

ದೂರವಾಣಿ ಕೇಂದ್ರದಲ್ಲಿ ಜೆಟಿಒ ಇಲ್ಲ. ಬಂಟ್ವಾಳ ಜೆಟಿಒ ಅವರಿಗೆ ಚಾರ್ಜ್‌ ಇದೆ ಮತ್ತು ಒಬ್ಬರು ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಜೆಟಿಒ ಇರಲಿಲ್ಲ. ಮಹಿಳಾ ಸಿಬಂದಿ ರಜೆ ಹಾಕಿದ್ದಾರೆ. ಅದೇ ಕಾರಣಕ್ಕೆ ಒಳಗೆ ಯಾರೂ ಇಲ್ಲ. ಆದ್ದರಿಂದ ಬೀಗ ಹಾಕಲಾಗಿದೆ ಎಂದು ಮತ್ತೆ ತಿಳಿದುಬಂದಿದೆ.

ಸಂಪೂರ್ಣ ವಿಫಲ

ಲಕ್ಷಗಟ್ಟಲೆ ಅನುದಾನದಲ್ಲಿ ನಿರ್ಮಾ ಣವಾದ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ಗ್ರಾಹಕರಿಗೆ ಸೇವೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಮಸ್ಯೆ ಆಲಿಸುವವರೇ ಇಲ್ಲ. ಆದರೆ ಆವಶ್ಯಕತೆ ಹೊಂದಿರುವ ಗ್ರಾಹಕರಿಗೆ ಫೈಬರ್‌ ಕೇಬಲ್‌ ಸಂಪರ್ಕ ಹೇರಲಾಗುತ್ತಿದೆ. ಫೈಬರ್‌ ಕೇಬಲ್‌ ಸಂಪರ್ಕ ಹೊಂದಲು ಗ್ರಾಹಕರು ಕೇಬಲ್‌ ಖರೀದಿಸಬೇಕು. ಪ್ರತೀ ಮೀಟರಿಗೆ 18 ರೂಪಾಯಿ ತೆರಬೇಕಾಗುತ್ತದೆ. ಅತ್ಯಂತ ದೂರದಲ್ಲಿದ್ದರೆ ಗ್ರಾಹಕರು ಹತ್ತಾರು ಸಾವಿರ ತೆರಬೇಕಾಗುತ್ತದೆ. ಡೋಲಾಯಮಾನ ಸ್ಥಿತಿಯಲ್ಲಿರುವ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ವನ್ನು ಶಾಶ್ವತವಾಗಿ ಮುಚ್ಚಿಬಿಡುವ ಹುನ್ನಾರವಿದೆಯೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ದುರಸ್ತಿ ಮಾಡುವವರಿಲ್ಲ

ಈ ಕೇಂದ್ರದಲ್ಲಿ 185 ಮಂದಿ ದೂರವಾಣಿ ಸಂಪರ್ಕ ಹೊಂದಿದ್ದು, ಇದರಲ್ಲಿ 62 ದೂರವಾಣಿಗೆ ಇಂಟರ್‌ ನೆಟ್‌ (ಬ್ರಾಡ್‌ಬ್ಯಾಂಡ್‌) ಸೌಲಭ್ಯ ಇದೆ. ಹಲವಾರು ದೂರವಾಣಿ ಲೈನ್‌ ಸ್ತಬ್ಧಗೊಂಡಿದೆ. ದೂರವಾಣಿ ಸಂಪರ್ಕ ಕಡಿದುಹೋಗುವುದು, ಇಂಟರ್‌ನೆಟ್‌ ಸೌಲಭ್ಯ ತಪ್ಪಿಹೋಗುವುದು ಇತ್ಯಾದಿ ದೂರುಗಳು ಬಂದರೆ ದುರಸ್ತಿ ಮಾಡುವವರಿಲ್ಲ. ಕಾರಣ ದೂರವಾಣಿ ಲೈನ್‌ ಸರಿಪಡಿಸುವ ಸಿಬಂದಿಯ ಟೆಂಡರ್‌ ಜು.20ಕ್ಕೆ ಅಂತ್ಯಗೊಂಡಿದೆ. ಗುತ್ತಿಗೆಯನ್ನೂ ರದ್ದುಪಡಿಸಿ, ಸಿಬಂದಿಯೂ ಇಲ್ಲದೇ ಕಂಗಾಲಾದ ವಿಟ್ಲ ಬಿಎಸ್‌ಎನ್‌ಎಲ್‌ ಕೇಂದ್ರ ನಿಷ್ಪ್ರಯೋಜಕವಾಗಿದೆ.

ಟಾಪ್ ನ್ಯೂಸ್

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Car-Palti

Sulya: ಎರಡು ಕಾರುಗಳು ಢಿಕ್ಕಿ; ನಿಯಂತ್ರಣ ತಪ್ಪಿ ಕಾರು ಪಲ್ಟಿ

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

Subramanya ಚಿನ್ನಾಭರಣ ಕಳವು; ಪ್ರಕರಣ ದಾಖಲು

kalla

Vittalpadanur: 36 ಗ್ರಾಂ ಚಿನ್ನಾಭರಣ ಕಳವು; ಪ್ರಕರಣ ದಾಖಲು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.