![NASA astronauts: ಗಗನಯಾತ್ರಿ ಸುನೀತಾ, ಬುಚ್ ಮಾರ್ಚ್ನಲ್ಲೇ ಭೂಮಿಗೆ ವಾಪಸ್?](https://www.udayavani.com/wp-content/uploads/2025/02/sunita-williqams-415x234.jpg)
![NASA astronauts: ಗಗನಯಾತ್ರಿ ಸುನೀತಾ, ಬುಚ್ ಮಾರ್ಚ್ನಲ್ಲೇ ಭೂಮಿಗೆ ವಾಪಸ್?](https://www.udayavani.com/wp-content/uploads/2025/02/sunita-williqams-415x234.jpg)
Team Udayavani, Oct 27, 2024, 10:45 PM IST
ಪುತ್ತೂರು: ಎರಡು ವರ್ಷದ ಹಿಂದೆ ಪುತ್ತೂರಿನ ಬೀಡಿ ಬ್ರ್ಯಾಂಚ್ವೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿ ಕಳವು ಮಾಡಿದ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ.
ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್ ಕುಂಞಿ ಬಂಧಿತ ಆರೋಪಿ. 2022ರಲ್ಲಿ ಕೂರ್ನಡ್ಕದ ಬೀಡಿ ಬ್ರ್ಯಾಂಚ್ವೊಂದರಿಂದ ಸುಮಾರು 22 ಸಾವಿರ ರೂ. ಮೌಲ್ಯದ ಬೀಡಿಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ನ್ಯಾಯಾಲಯದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
NASA astronauts: ಗಗನಯಾತ್ರಿ ಸುನೀತಾ, ಬುಚ್ ಮಾರ್ಚ್ನಲ್ಲೇ ಭೂಮಿಗೆ ವಾಪಸ್?
Saligrama: ಅನಧಿಕೃತ ಪ್ರಾಣಿ, ಪಕ್ಷಿಗಳ ಪಾಲನ ಕೇಂದ್ರ; ಪ್ರತಿರೋಧದ ನಡುವೆಯೇ ಸ್ಥಳಾಂತರ
High Court: ಮತ್ತೆ ಜೀವ ಪಡೆದ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಹೈಕೋರ್ಟ್ ತೀರ್ಪು
UK Train: ಲಂಡನ್ ರೈಲಿನಲ್ಲಿ ಭಾರತೀಯ ಮಹಿಳೆಗೆ ಜನಾಂಗೀಯ ನಿಂದನೆ
ಜಿಮ್ನಲ್ಲೂ ಕೆಲಸದ ಅವಧಿಯ ಚರ್ಚೆ; ಯಾರಿಂದಲೂ ವ್ಯಕ್ತವಾಗಲಿಲ್ಲ ಸ್ಪಷ್ಟ ಅಭಿಪ್ರಾಯ
You seem to have an Ad Blocker on.
To continue reading, please turn it off or whitelist Udayavani.