Sulya: ಜಾಲ್ಸೂರು ಸಮೀಪದ ಟ್ಯಾಂಕರ್ ಪಲ್ಟಿ – ಡೀಸೆಲ್‌ ಸೋರಿಕೆ


Team Udayavani, Oct 30, 2024, 3:11 PM IST

8-sulya

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಟ್ಯಾಂಕರ್ ರಸ್ತೆ ಮದ್ಯೆ ಪಲ್ಟಿಯಾದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರ ಬುಧವಾರ ಸಂಭವಿಸಿದೆ.

ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಘಟನೆಯಿಂದ ಟ್ಯಾಂಕರ್ ನಲ್ಲಿ ಡೀಸಲ್ ಸೋರಿಕೆಯಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಟಾಪ್ ನ್ಯೂಸ್

Kanyadi

1008 ಮಹಾಮಂಡಲೇಶ್ವರ ಪಟ್ಟಾಭಿಶಿಕ್ತರಾದ ಕನ್ಯಾಡಿ ಬ್ರಹ್ಮಾನಂದ ಶ್ರೀಗಳಿಗೆ ಭವ್ಯ ಸ್ವಾಗತ

14

D. R. Bendre: ಹೀಗಿದ್ದರು ಬೇಂದ್ರೆ…

1

ನೀವು ಮಾಡುವ ಈ ತಪ್ಪುಗಳು ನಿಮ್ಮ ಮಗುವಿನ ಆತ್ಮವಿಶ್ವಾಸ ಕುಗ್ಗಿಸಬಹುದು!

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌  ಇಲ್ಲಿದೆ ಸಂಪೂರ್ಣ ಪಟ್ಟಿ

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌ ಇಲ್ಲಿದೆ ಸಂಪೂರ್ಣ ಪಟ್ಟಿ

1-wewqe

Tax; ಇಂದು ಇಂದಿರಾ ಸರಕಾರವಿದ್ದಿದ್ದರೆ 12 ಲಕ್ಷಕ್ಕೆ 10 ಲಕ್ಷ ತೆರಿಗೆ: ಮೋದಿ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

Samantha: ಡೇಟಿಂಗ್‌ ವದಂತಿ ನಡುವೆ ಮತ್ತೆ ಖ್ಯಾತ ನಿರ್ದೇಶಕನ ಜತೆ ಕಾಣಿಸಿಕೊಂಡ ನಟಿ ಸಮಂತಾ

rape

UP; ಪತ್ನಿಯ ತಂಗಿಯನ್ನು ಗ್ಯಾಂಗ್ ರೇ*ಪ್ ಮಾಡಿ ಹ*ತ್ಯೆ ಗೈಯಲು 40,000 ರೂ. ಸಾಲ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanyadi

1008 ಮಹಾಮಂಡಲೇಶ್ವರ ಪಟ್ಟಾಭಿಶಿಕ್ತರಾದ ಕನ್ಯಾಡಿ ಬ್ರಹ್ಮಾನಂದ ಶ್ರೀಗಳಿಗೆ ಭವ್ಯ ಸ್ವಾಗತ

1

You Tube ನೋಡಿ ಯೋಗ ಕಲಿತು ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ ಸೇರಿದ ತಾಯಿ, ಮಕ್ಕಳು

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

Kadaba: ನಕಲಿ ಫೋನ್‌ ಪೇ ಬಳಸಿ ವರ್ತಕರ ವಂಚಿಸಿದ ಕಳ್ಳ ಪೋಲಿಸ್‌ ವಶಕ್ಕೆ

Kumbra: ಶಿಕ್ಷಕನ ವಿರುದ್ದ ದೂರು

Kumbra: ಶಿಕ್ಷಕನ ವಿರುದ್ದ ದೂರು

5

Sullia: ವಿಷ ಸೇವಿಸಿ ಆತ್ಮಹತ್ಯೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Kanyadi

1008 ಮಹಾಮಂಡಲೇಶ್ವರ ಪಟ್ಟಾಭಿಶಿಕ್ತರಾದ ಕನ್ಯಾಡಿ ಬ್ರಹ್ಮಾನಂದ ಶ್ರೀಗಳಿಗೆ ಭವ್ಯ ಸ್ವಾಗತ

14

D. R. Bendre: ಹೀಗಿದ್ದರು ಬೇಂದ್ರೆ…

1

ನೀವು ಮಾಡುವ ಈ ತಪ್ಪುಗಳು ನಿಮ್ಮ ಮಗುವಿನ ಆತ್ಮವಿಶ್ವಾಸ ಕುಗ್ಗಿಸಬಹುದು!

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌  ಇಲ್ಲಿದೆ ಸಂಪೂರ್ಣ ಪಟ್ಟಿ

IIFA 2025: ʼಐಫಾʼ ಅವಾರ್ಡ್ಸ್‌ ನಾಮಿನೇಷನ್ಸ್..‌ ಇಲ್ಲಿದೆ ಸಂಪೂರ್ಣ ಪಟ್ಟಿ

5(1

Cardiovascular disease: ಆರೋಗ್ಯಕರ ಜೀವನ ಶೈಲಿಯ ಜತೆ ಹೃದ್ರೋಗದಿಂದ ದೂರವಿರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.