Vitla Theft: ಗ್ರಾಹಕರ ಸೋಗಿನಲ್ಲಿ ಬಂದು ಮೊಬೈಲ್ ಎಗರಿಸಿದ ಕಳ್ಳ


Team Udayavani, Dec 11, 2023, 12:33 PM IST

5-vitla

ವಿಟ್ಲ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ವೈನ್ ಶಾಪ್ ನಲ್ಲಿದ್ದ ಮೊಬೈಲ್ ಎಗರಿಸಿದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮದ್ಯದಂಗಡಿಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಟ್ಲ ಬಸ್ ನಿಲ್ದಾಣದ ಬಳಿಯಿರುವ ಮದ್ಯದಂಗಡಿಗೆ ವ್ಯಕ್ತಿಯೊಬ್ಬ ಬಂದಿದ್ದು ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿದ್ದ. ಆತ ಟೇಬಲ್ ನಲ್ಲಿದ್ದ ರಾಜೇಶ್ ಅವರ ಮೊಬೈಲ್‌ ಅನ್ನು ಚಾಲಾಕಿತನದಿಂದ ಎಗರಿಸಿದ್ದಾನೆ.

ಈ ಕಳ್ಳತನದ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

MUDA Case: Setback in High Court; Snehamayi Krishna team ready to move Supreme Court

MUDA Case: ಹೈಕೋರ್ಟಲ್ಲಿ ಹಿನ್ನಡೆ; ಸುಪ್ರೀಂ ಮೆಟ್ಟಿಲೇರಲು ಸ್ನೇಹಮಯಿ ಕೃಷ್ಣ ತಂಡ ಸಿದ್ಧತೆ

Rose day special

Rose day: ಹಿತ್ತಲ ಗುಲಾಬಿ ಗಿಡದ ನೆನಪುಗಳು

4-mudhol

Mudhol: ಜೆಸಿಬಿ ಸದ್ದಿಗೆ ಕಾಡುಪ್ರಾಣಿಗಳು ಕಂಗಾಲು

Rajavardhan’s gajarama movie released

Rajavardhan: ʼಗಜರಾಮʼ ಮೇಲೆ ರಾಜ ಕನಸು: ಹೈವೋಲ್ಟೇಜ್‌ ಆ್ಯಕ್ಷನ್‌ ಸಿನಿಮಾವಿದು…

Vidaamuyarchi Box Office : ಮೊದಲ ದಿನ ಗಳಿಸಿದ್ದೆಷ್ಟು ಅಜಿತ್‌ ‘ವಿಡಾಮುಯಾರ್ಚಿ’?

Vidaamuyarchi Box Office : ಮೊದಲ ದಿನ ಗಳಿಸಿದ್ದೆಷ್ಟು ಅಜಿತ್‌ ‘ವಿಡಾಮುಯಾರ್ಚಿ’?

Chamarajanagara: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ನಿಧನ

Chamarajanagar: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Puttur: ಮನೆ ನೆಲಸಮ ಸ್ಥಳದಲ್ಲಿ 40 ಗ್ರಾಂ ಚಿನ್ನ ಪತ್ತೆ

Puttur: ಮನೆ ನೆಲಸಮ ಸ್ಥಳದಲ್ಲಿ 40 ಗ್ರಾಂ ಚಿನ್ನ ಪತ್ತೆ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

Subrahmanya: ಕುಕ್ಕೆಗೆ ನಟ ದೇವರಾಜ್‌ ಕುಟುಂಬ ಭೇಟಿ

ಚಿಕನ್‌ಪಾಕ್ಸ್‌: ಬಹುತೇಕ ಮಕ್ಕಳು ಗುಣಮುಖ

Kadaba ಚಿಕನ್‌ಪಾಕ್ಸ್‌: ಬಹುತೇಕ ಮಕ್ಕಳು ಗುಣಮುಖ

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

Prayagraj ಮಹಾಕುಂಭಮೇಳದಲ್ಲಿ ಬಂಟ್ವಾಳ ಮೂಲದ ನಾಗಸಾಧು

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

MUDA Case: Setback in High Court; Snehamayi Krishna team ready to move Supreme Court

MUDA Case: ಹೈಕೋರ್ಟಲ್ಲಿ ಹಿನ್ನಡೆ; ಸುಪ್ರೀಂ ಮೆಟ್ಟಿಲೇರಲು ಸ್ನೇಹಮಯಿ ಕೃಷ್ಣ ತಂಡ ಸಿದ್ಧತೆ

Rose day special

Rose day: ಹಿತ್ತಲ ಗುಲಾಬಿ ಗಿಡದ ನೆನಪುಗಳು

4-mudhol

Mudhol: ಜೆಸಿಬಿ ಸದ್ದಿಗೆ ಕಾಡುಪ್ರಾಣಿಗಳು ಕಂಗಾಲು

Rajavardhan’s gajarama movie released

Rajavardhan: ʼಗಜರಾಮʼ ಮೇಲೆ ರಾಜ ಕನಸು: ಹೈವೋಲ್ಟೇಜ್‌ ಆ್ಯಕ್ಷನ್‌ ಸಿನಿಮಾವಿದು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.