![1-tej](https://www.udayavani.com/wp-content/uploads/2024/07/1-tej-415x225.jpg)
Brahmavara ಉಪ್ಪೂರು: ಬೈಕ್ ಸವಾರ ಸಾವು
Team Udayavani, Jan 11, 2024, 1:30 AM IST
![Brahmavara ಉಪ್ಪೂರು: ಬೈಕ್ ಸವಾರ ಸಾವು](https://www.udayavani.com/wp-content/uploads/2024/01/car-parkala-5-620x349.jpg)
ಬ್ರಹ್ಮಾವರ: ಉಪ್ಪೂರು ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಅಂಪಾರು ಮೂಡುಬಗೆಯ ಚೇತನ್ (18) ಮೃತಪಟ್ಟಿದ್ದಾರೆ.
ಪುನೀತ್ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆ ತೆರಳುತ್ತಿದ್ದ ವೇಳೆ ಉಪ್ಪೂರು ಬಳಿ ಹೆದ್ದಾರಿ ದಾಟುತ್ತಿದ್ದ ಗಣೇಶ ಯು. ಸೇರ್ವೆಗಾರ್ ಅವರಿಗೆ ಢಿಕ್ಕಿ ಹೊಡೆದ ಬೈಕ್ ಬಳಿಕ ಡಿವೈಡರ್ ಮೇಲೇರಿ ಪಲ್ಟಿ
ಯಾಯಿತು. ತೀವ್ರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಸವಾರ ಚೇತನ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅವರು ಯಂತ್ರದ ಮೂಲಕ ಹುಲ್ಲು ಕತ್ತರಿಸುವ ಕಾರ್ಯ ಮಾಡುತ್ತಿದ್ದರು.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![1-tej](https://www.udayavani.com/wp-content/uploads/2024/07/1-tej-415x225.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.