![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 19, 2020, 5:34 AM IST
ಸಾಂದರ್ಭಿಕ ಚಿತ್ರ
ಉಡುಪಿ: ಜಾಮ್ ನಗರ – ತಿರುನಲ್ವೇಲಿ ನಡುವೆ ವಾರದಲ್ಲಿ ಎರಡು ದಿನ ರೈಲು ಸಂಚಾರ ನಡೆಯಲಿದೆ. ಜಾಮ್ ನಗರದಿಂದ ನ. 6ರಿಂದ ಪ್ರತಿ ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ರೈಲು (09578) ಹೊರಟು ಮೂರನೇ ದಿನ ರಾತ್ರಿ 10.10ಕ್ಕೆ ತಿರುನಲ್ವೇಲಿ ತಲುಪಲಿದೆ. ತಿರುನಲ್ವೇಲಿಯಿಂದ ನ. 9ರಿಂದ ಪ್ರತಿ ಸೋಮವಾರ ಮತ್ತು ಮಂಗಳವಾರ ಬೆಳಗ್ಗೆ 7.45ಕ್ಕೆ ರೈಲು (09577) ಹೊರಟು ಮೂರನೇ ದಿನ ಸಂಜೆ 5.15ಕ್ಕೆ ಜಾಮ…ನಗರ ತಲುಪಲಿದೆ.
ರೈಲು ಹಾಪಾ, ರಾಜಕೋಟ್, ಸುರೇಂದ್ರನಗರ, ಅಹ್ಮದಾಬಾದ್, ವಡೋದರ, ಅಂಕಲೇಶ್ವರ, ಸೂರತ್, ವಾಪಿ, ಬಾಯ್ಸರ್, ವಸಾೖ ರೋಡ್,
ಪನ್ವೇಲ್, ರತ್ನಾಗಿರಿ, ಮಡಗಾಂವ್, ಕಾರವಾರ, ಉಡುಪಿ, ಮಂಗಳೂರು, ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಶೋರ್ನೂರ್, ತೃಶ್ಶೂರ್, ಅಲುವ, ಎರ್ನಾಕುಳಂ, ಆಲಪುಝ, ಕಯಂಕುಳಂ, ಕೊಲ್ಲಂ, ತಿರುವನಂತಪುರಂ, ಪರಸಾಲಾ, ನಾಗರ್ಕೋವಿಲ್, ವಳ್ಳಿಯೂರ್ಗಳಲ್ಲಿ ನಿಲುಗಡೆ ಇರಲಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.