Padubidri: ಟಿಪ್ಪರ್ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳು ವಶ
Team Udayavani, Oct 16, 2024, 9:45 PM IST
ಪಡುಬಿದ್ರಿ: ಸಂಕಲಕರಿಯ ಹೊಳೆ ಬದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಸುಮಾರು 10000ರೂ. ಮೌಲ್ಯದ 3 ಯುನಿಟ್ಗಳಷ್ಟು ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ಹೆಜಮಾಡಿ ಪೊಲೀಸ್ ಚೆಕ್ಪೋಸ್ಟ್ ಬಳಿ ಪಡುಬಿದ್ರಿ ಪೊಲೀಸರು ಪರಿಶೀಲಿಸಿ ವಶಪಡಿಸಿಕೊಂಡಿದ್ದಾರೆ.
ಪಕ್ಷಿಕೆರೆಯ ಟಿಪ್ಪರ್ ಇದಾಗಿದ್ದು ಮೂಲ್ಕಿ ಕಡೆಯಿಂದ ಉಡುಪಿ ಜಿಲ್ಲೆಯತ್ತ ಸಾಗುತ್ತಿದ್ದಾಗ ಪೊಲೀಸರು ತಡೆದು ಪರಿಶೀಲಿಸಿದ್ದರು. ಈ ಕುರಿತಾಗಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.