ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಗರಿಗಳ ರವಿವಾರ ಆಚರಣೆ
Team Udayavani, Apr 16, 2019, 6:30 AM IST
ಕಲ್ಯಾಣಪುರ: ಉಡುಪಿ ಧರ್ಮಪ್ರಾಂತ್ಯದ ಮಹಾ-ದೇವಾಲಯವಾಗಿರುವ (ಕೆಥೆಡ್ರಲ್) ಕಲ್ಯಾಣಪುರದ ಪವಾಡ ಮಾತೆಯ ದೇವಾಲಯದಲ್ಲಿ “ಗರಿಗಳ ರವಿವಾರ’ ಆಚರಣೆ ನಡೆಯಿತು.
ಇದು ಏಸುಕ್ರಿಸ್ತರು ವೈಭವದಿಂದ ಜೆರುಸಲೇಂ ನಗರ ಪ್ರವೇಶಿಸಿದ ಪುಣ್ಯಸ್ಮರಣೆಯ ಸಂಕೇತ. ಪವಿತ್ರ ವಾರದ ಆಚರಣೆಗೆ ತಯಾರಿಯಾಗಿ ಈ ಆಚರಣೆಯನ್ನು ಕ್ರೈಸ್ತ¤ ಅನುಯಾಯಿಗಳು ಪ್ರತೀ ವರ್ಷವೂ ಮಾಡುತ್ತಾರೆ.
ಕಲ್ಯಾಣಪುರ ಮಹಾದೇವಾಲಯದ ರೆ|ಫಾ| ಲಾರೆನ್ಸ್ ಡಿ’ಸೋಜಾ ಅವರು ಪ್ರಧಾನ ಗುರುಗಳಾಗಿ ಈ ಆಚರಣೆ ನೆರವೇರಿಸಿದರು. ಸಹಾಯಕ ಧರ್ಮಗುರು ರೆ|ಫಾ| ಕ್ಯಾನ್ಯೂಟ್ ನೊರೊನ್ಹಾ , ರೆ|ಫಾ| ಲ್ಯಾನ್ಸಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.
ಈ ಮೆರವಣಿಗೆ ಮಿಲಾಗ್ರಿಸ್ ಆಂಗ್ಲಮಾಧ್ಯಮ ಶಾಲೆಯ ವಠಾರದಿಂದ ಆರಂಭಗೊಂಡು ದೇವಾಲಯದಲ್ಲಿ ಬಲಿಪೂಜೆಯ ಮುಖಾಂತರ ಕೊನೆಗೊಂಡಿತು. ನೂರಾರು ಭಕ್ತರು ಮೆರವಣಿಗೆ, ಬಲಿಪೂಜೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.