Udupi; ಗೀತಾರ್ಥ ಚಿಂತನೆ-76: ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯ


Team Udayavani, Oct 27, 2024, 7:39 PM IST

puttige-4

ಕುಲಕ್ಷಯ=ಕುಲಸಂಸ್ಕೃತಿಯ ಕ್ಷಯವೆಂದು ಅರ್ಥ. ಮೌಲ್ಯಗಳ ಟ್ರೆಂಡ್‌ ಸೆಟ್‌ ಮಾಡುವವರು ಮಹಿಳೆಯರು. ಸಾಮಾಜಿಕ ಸ್ಪರ್ಧೆಯೇ ಇದಕ್ಕೆ ಕಾರಣ. ಈಗ ಭೌತಿಕ ಆವಶ್ಯಕತೆಗಳನ್ನು ಹೆಚ್ಚಿಸುತ್ತ ಇದ್ದೇವೆ. ಹಿಂದೆ ವಸ್ತ್ರ, ಮನೆ, ಆಹಾರ ಇದ್ದರೆ ಸಾಕಿತ್ತು. ಸ್ಪರ್ಧಾ ಕಣದಲ್ಲಿ ಹೊಸ ಹೊಸ ಮಾಡೆಲ್‌ಗ‌ಳೆಲ್ಲ ಬರುತ್ತಿವೆ. ಭೌತಿಕ ಆವಶ್ಯಕತೆ ಉಂಟಾಗುವುದು ಮನೆಯಲ್ಲಿ. ಮದ್ಯ ಕುಡಿಯುವುದಕ್ಕೆ ಶುರು ಮಾಡಿದರೆ ಹಣ ಎಲ್ಲಿಂದ ಬರಬೇಕು? ಸಂಬಳ ಸಾಕಾಗುವುದಿಲ್ಲ. ಗಿಂಬಳ ತೆಗೆದುಕೊಳ್ಳಬೇಕು. ಸಿಕ್ಕಿಬಿದಾಗ ಸುಳ್ಳು ಹೇಳಬೇಕು. ಒಬ್ಬರು ಸುಳ್ಳು ಹೇಳಿದಾಗ ಸಪೋರ್ಟ್‌ ಮಾಡಿದವನಿಗೆ ಸಹಾಯ ಮಾಡಬೇಕು. ಹೀಗೆ ಒಂದು ದುಷ್ಟವಾದ ಮೌಲ್ಯಕ್ಕೆ ಹಲವು ದುಷ್ಟ ಮೌಲ್ಯಗಳು ಸೇರಿಕೊಳ್ಳುತ್ತವೆ. ಆದ್ದರಿಂದ ಮನೆಯಲ್ಲಿ ಮೊದಲು ಮಾಲಿನ್ಯ ಶುರುವಾಗುತ್ತದೆ ಎಂದು ಅರ್ಜುನ ಹೇಳಿದ. ಫ್ಯಾಶನ್‌ ಶುರುವಾಗುವುದು ಸಿನೆಮಾಗಳಿಂದ ಹೇಗೋ ಹಾಗೆ ಮೌಲ್ಯಗಳು ಮನೆಯಿಂದ ಶುರುವಾಗುತ್ತದೆ ಎಂದು ಅರ್ಜುನ ಹೇಳುತ್ತಾನೆ. ಫ್ಯಾಶನ್‌ಗೆ ನಿಜವಾಗಿ ಯಾವ ಅರ್ಹ ಮಾನದಂಡವಿದೆ? ಕೇವಲ ಒಬ್ಬ ಹೀರೋ ಅಥವಾ ಹೀರೋಯಿನ್‌ ಧರಿಸಿದ ಆಭರಣವನ್ನೋ? ಬಟ್ಟೆಯನ್ನೋ ಮಾರುಕಟ್ಟೆಗೆ ಪರಿಚಯಿಸಿ ಅದನ್ನೇ ಆಕರ್ಷಣೆ ಎಂದು ಬಿಂಬಿಸಿ ಎಲ್ಲರೂ ಅದರ ಹಿಂದೆ ಹೋಗುವಂತೆ ಮಾಡುವುದಿಲ್ಲವೆ? ಹಾಗೆಯೇ ಬೇಕುಗಳೆಲ್ಲ ಮನೆಗಳಿಂದ ಶುರುವಾಗುತ್ತದೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Ganapathi-Sangha

Udupi: ಗಣಪತಿ ಸಹಕಾರಿ ವ್ಯವಸಾಯಕ ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ದೊಡ್ಡದು: ವೆರೋನಿಕಾ

1-eqw-ewq

BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ

kejriwal 3

Maharashtra Polls; ನಮಗೆ ಸ್ಪರ್ಧಿಸಬಹುದಿತ್ತು, ಆದರೆ..: ಆಪ್ ಹೇಳಿದ್ದೇನು?

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

1-qwe

Reliance Foundation; ನೂತನ ಆರೋಗ್ಯ ಸೇವಾ ಯೋಜನೆ ಘೋಷಿಸಿದ ನೀತಾ ಅಂಬಾನಿ

Beer

Karnataka govt; ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಬಿಯರ್ ತಯಾರಕರ ಒತ್ತಾಯ

BJP-Team

Waqf Property: ವಕ್ಫ್ ವಿವಾದ: ವಿಜಯಪುರ ರೈತರ ಅಹವಾಲು ಆಲಿಸಲು ಬಿಜೆಪಿಯಿಂದ ತಂಡ ರಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Kelarkalabettu: ವ್ಯಕ್ತಿ ನಾಪತ್ತೆಯಾಗಿ 22 ವರ್ಷದ ಬಳಿಕ ದೂರು ದಾಖಲು

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

12(1)

Kota: ದುರಸ್ತಿಗಾಗಿ ಕಾಯುತ್ತಿವೆ ಹೆದ್ದಾರಿ ಗುಂಡಿಗಳು

11

Kaup ಕೊಳಚೆ ನೀರಿಗೆ ಇಲ್ಲಿದೆ ಪರಿಹಾರ!

10

Malpe: ಸಿದ್ಧಗೊಳ್ಳುತ್ತಿವೆ ಸಾಂಪ್ರದಾಯಿಕ ಗೂಡುದೀಪಗಳು

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Ganapathi-Sangha

Udupi: ಗಣಪತಿ ಸಹಕಾರಿ ವ್ಯವಸಾಯಕ ಸಂಸ್ಥೆ ಸ್ಥಾಪಿಸಿದರ ಹಿಂದಿನ ಪರಿಶ್ರಮ ದೊಡ್ಡದು: ವೆರೋನಿಕಾ

1-eqw-ewq

BBK11: ಬಿಗ್ ಬಾಸ್ ಮನೆಗೆ ತಿಳಿಯಿತು ಸುದೀಪ್ ಮಾತೃ ವಿಯೋಗದ ಸುದ್ದಿ

kejriwal 3

Maharashtra Polls; ನಮಗೆ ಸ್ಪರ್ಧಿಸಬಹುದಿತ್ತು, ಆದರೆ..: ಆಪ್ ಹೇಳಿದ್ದೇನು?

1

Kelarkalabettu: ವ್ಯಕ್ತಿ ನಾಪತ್ತೆಯಾಗಿ 22 ವರ್ಷದ ಬಳಿಕ ದೂರು ದಾಖಲು

Krishna-27

Udupi: ದೀಪಾವಳಿ ಪ್ರಯುಕ್ತ ಗೂಡುದೀಪ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.