Udupi: ಕರ್ನಾಟಕ ಪಾಲಿಟೆಕ್ನಿಕ್ ನಿವೃತ್ತ ಸಿಬ್ಬಂದಿ ಎ.ಮಾಧವ ಪೂಜಾರಿ ಅಂಬಲಪಾಡಿ ನಿಧನ


Team Udayavani, Oct 22, 2024, 5:33 PM IST

7

ಉಡುಪಿ: ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರದ ಪರಿಸರದ ನಿವಾಸಿ ಕರ್ನಾಟಕ ಪಾಲಿಟೆಕ್ನಿಕ್ ನಿವೃತ್ತ ಉದ್ಯೋಗಿ ಎ.ಮಾಧವ ಪೂಜಾರಿ (79 ವರ್ಷ) ಅವರು ಅ.22ರ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯ ಮಂಗಳೂರು, ಬಳ್ಳಾರಿ, ಚಿಕ್ಕಮಗಳೂರು ಕಚೇರಿಗಳಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸಕ್ತ ಸಂಘದ ಭಜನಾ ಸಹ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ವರ್ಗ ಹಾಗೂ ಹಿತೈಷಿಗಳನ್ನು ಅಗಲಿದ್ದಾರೆ.

ಟಾಪ್ ನ್ಯೂಸ್

Madhu

Technology: ಮಕ್ಕಳ ಬಾಡಿ ಲಾಂಗ್ವೇಜ್‌ ಸರಿಮಾಡಲು ಎಐ: ಸಚಿವ ಮಧು ಬಂಗಾರಪ್ಪ

Nirmal-sitharaman

Union Budget: ಗ್ರಾಮೀಣ ಕುಟುಂಬಕ್ಕೆ ಜಲಜೀವನ್‌: 2028ರವರೆಗೆ ಯೋಜನೆ ವಿಸ್ತರಣೆ

Gig-Workers

Union Budget: ಗಿಗ್‌ ಕಾರ್ಮಿಕರಿಗೆ ಗುರುತು ಚೀಟಿ: ಆರೋಗ್ಯ ಸೇವೆಗೆ ಸೇರ್ಪಡೆ

Credit-score

Union Budget: ಸಾಲ ಶಿಸ್ತಿಗೆ ಗ್ರಾಮೀಣ ಕ್ರೆಡಿಟ್‌ ಸ್ಕೋರ್‌!

BYV

Union Budget: ಸಿಎಂ ಸಿದ್ದರಾಮಯ್ಯ “ಚೊಂಬು’ ಹೇಳಿಕೆಗೆ ಬಿ.ವೈ.ವಿಜಯೇಂದ್ರ ತಿರುಗೇಟು

DK-Shivakumar

ಕರ್ನಾಟಕಕ್ಕೆ ಎಲ್ಲ ರೀತಿಯಲ್ಲೂ ಅನ್ಯಾಯ, ಬಿಜೆಪಿ ಸಂಸದರು ಉತ್ತರಿಸಲಿ: ಡಿ.ಕೆ.ಶಿವಕುಮಾರ್‌

Pralad-Joshi

Union Budget: ಪ್ರಗತಿಯ ಮುನ್ನೋಟಕ್ಕೆ ಆಶಾದಾಯಕ ಬಜೆಟ್‌: ಕೇಂದ್ರ ಸಚಿವ ಜೋಶಿ ಬಣ್ಣನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe–yashpal

Malpe: ಅರ್ಹರಿಗೆ ಸೂರು ಕಲ್ಪಿಸುವ ಯಶ್‌ಪಾಲ್‌ ಸೇವೆ ರಾಮನಿಗೆ ಸಲ್ಲುವಂಥದ್ದು: ಪೇಜಾವರ ಶ್ರೀ

UDP–SDM-Ayur

Udupi: ಸರ್ವರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ: ಮಂತ್ರಾಲಯ ಶ್ರೀ

Manipal–UD-Office

ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುಸ್ವಾಮಿ: ಡಾ| ಜೆರ್ರಿ ವಿನ್ಸೆಂಟ್‌ ಡಯಾಸ್‌

money-Currency

Udupi: ಗೇರು ಬೀಜ ವ್ಯವಹಾರ: 2 ಕೋ.ರೂ. ವಂಚನೆ

Assault-Image

ಉದ್ಯಾವರ: ಗ್ರಾಮ ಒನ್‌ ಸೆಂಟರ್‌ಗೆ ತೆರಳಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

Madhu

Technology: ಮಕ್ಕಳ ಬಾಡಿ ಲಾಂಗ್ವೇಜ್‌ ಸರಿಮಾಡಲು ಎಐ: ಸಚಿವ ಮಧು ಬಂಗಾರಪ್ಪ

Nirmal-sitharaman

Union Budget: ಗ್ರಾಮೀಣ ಕುಟುಂಬಕ್ಕೆ ಜಲಜೀವನ್‌: 2028ರವರೆಗೆ ಯೋಜನೆ ವಿಸ್ತರಣೆ

Gig-Workers

Union Budget: ಗಿಗ್‌ ಕಾರ್ಮಿಕರಿಗೆ ಗುರುತು ಚೀಟಿ: ಆರೋಗ್ಯ ಸೇವೆಗೆ ಸೇರ್ಪಡೆ

Credit-score

Union Budget: ಸಾಲ ಶಿಸ್ತಿಗೆ ಗ್ರಾಮೀಣ ಕ್ರೆಡಿಟ್‌ ಸ್ಕೋರ್‌!

BYV

Union Budget: ಸಿಎಂ ಸಿದ್ದರಾಮಯ್ಯ “ಚೊಂಬು’ ಹೇಳಿಕೆಗೆ ಬಿ.ವೈ.ವಿಜಯೇಂದ್ರ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.