ನಮ್ಮನೆ ಹೊಸ್ತಿಗೆ ನಮ್ದೇ ಕದಿರು!


Team Udayavani, Sep 27, 2022, 9:32 AM IST

1

ಕುಂದಾಪುರ: ನಮ್ಮನೆ ಹೊಸ್ತಿಗೆ ನಮ್ದೇ ಕದಿರು ಎಂಬ ಅಭಿಯಾನ ಇಲ್ಲಿನ ಕೋಡಿ ಭಾಗದಲ್ಲಿ ಆರಂಭವಾಗಿದೆ.

ಹೊಸ ಅಕ್ಕಿ ಊಟ ಗಣೇಶ ಚತುರ್ಥಿಯಿಂದ ಆರಂಭಿಸಿ ನವರಾತ್ರಿ ವಿಜಯದಶಮಿವರೆಗೆ ಕರಾವಳಿಯಲ್ಲಿ ಸಾಮಾನ್ಯವಾಗಿ ಹೊಸ ಅಕ್ಕಿ ಊಟ ಮಾಡುತ್ತಾರೆ. ರೈತಾಪಿ ಕುಟುಂಬಗಳು ತಮ್ಮ ಗದ್ದೆಯಲ್ಲಿ ಬೆಳೆದ ಪೈರನ್ನು ದೇವರಿಗೆ ಅರ್ಪಿಸಿ ಮನೆಯಲ್ಲಿ ದೇವರ ಎದುರು ಇಟ್ಟು ಬಾಗಿಲ ದಾರಂದಕ್ಕೆ ಕಟ್ಟಿ ಹೊಸ ಅಕ್ಕಿಯಿಂದ ಮಾಡಿದ ಪಾಯಸದ ಅಡುಗೆಯನ್ನು ಊಟ ಮಾಡುತ್ತಾರೆ. ಆದರೆ ಈಗ ಭತ್ತದ ಗದ್ದೆಗಳೇ ಕಡಿಮೆಯಾಗಿವೆ. ಇದ್ದ ಗದ್ದೆಗಳು ಹಡಿಲು ಬಿದ್ದಿವೆ. ಬೇಸಾಯ ಮಾಡುವವರೇ ಇಲ್ಲ ಎಂದಾಗಿದೆ.

ಬೆಳೆದಲ್ಲಿಂದ ಯಾರು ಭತ್ತ ಬೆಳೆಯುತ್ತಾರೋ ಅವರ ಗದ್ದೆಗೆ ಹೋಗಿ ಕದಿರು ತರುವ ಸಂಪ್ರದಾಯ ಚಾಲ್ತಿಯಲ್ಲಿದೆ. ಕೆಲವು ಗದ್ದೆಗಳಲ್ಲಿ ಅರ್ಧಕ್ಕರ್ಧ ಹೀಗೆ ಹೊಸ ಅಕ್ಕಿ ಊಟಕ್ಕೆ ನೀಡಲೆಂದೇ ಖಾಲಿಯಾಗುವುದೂ ಇದೆ. ಮೊದಲೇ ಮಳೆ ಅಕಾಲದಲ್ಲಿ ಬಂದು ಗದ್ದೆಯಲ್ಲಿದ್ದ ಪೈರೆಲ್ಲ ನಾಶವಾದ ಚಿಂತೆ. ಅದರ ಮಧ್ಯೆ ಇದ್ದಬದ್ದವರೆಲ್ಲ ಕದಿರಿಗೆ ದುಂಬಾಲು ಬೀಳುವ ಚಿಂತೆ. ಕೊಡಲೂ ಅಕ್ಕಪಕ್ಕದ ಸುಮಾರು 30 ಮನೆಯವರಿಗೆ ಇದರಿಂದಲೇ ಕದಿರು ಕೊಡುವುದಾಗಿ ಹೇಳಿದ್ದೇನೆ. ಯಾರ್ಯಾರ ಗದ್ದೆಗೆ ಹೋಗಬೇಡಿ, ನಮ್ಮಲ್ಲೇ ಪಡೆದುಕೊಳ್ಳಿ ಎಂದು ಸೂಚಿಸಿದ್ದೇನೆ. ಪ್ರತಿ ಮನೆಯವರೂ ತಮ್ಮ ಸಣ್ಣ ಜಾಗದಲ್ಲೇ ಒಂದಡಿಯಷ್ಟಾದರೂ ಭತ್ತ ಬೆಳೆದರೂ ಅವರ ಮನೆಯ ಆಚಾರ, ವಿಚಾರ ಸಂಸ್ಕೃತಿ ಪಾಲನೆಗೆ ಇದು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಅವರದ್ದು.

ದೇವಾಲಯದಲ್ಲಿ ನೀಡಬೇಕು: ಹಡಿಲು ಬಿದ್ದ ಗದ್ದೆಗಳನ್ನು ತೆಗೆದುಕೊಂಡು ಊರ ಪ್ರಮುಖ ದೇವಸ್ಥಾನದವರು ಭತ್ತ ಬೆಳೆದು ಊರಿನ ಭಕ್ತರಿಗೆ ನೀಡುವ ಕ್ರಮ ಆರಂಭವಾಗಬೇಕು. ಇದರಿಂದ ಕೃಷಿಯೂ ಪುನರುತ್ಥಾನವಾಗುತ್ತದೆ, ರೈತರಿಗೂ ಅನಗತ್ಯ ಕಿರಿಯಾಗುವುದು ತಪ್ಪುತ್ತದೆ. -ಕೋಡಿ ಅಶೋಕ್‌ ಪೂಜಾರಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Madikeri

Madikeri: ಕುಶಾಲನಗರದಲ್ಲಿ ಕೊಡಲಿಯಿಂದ ಕಡಿದು ಇಬ್ಬರ ಕೊ*ಲೆ

Shanghai Masters 2024: ಬೋಪಣ್ಣ ಜೋಡಿಗೆ ಜಯ

Shanghai Masters 2024: ಬೋಪಣ್ಣ ಜೋಡಿಗೆ ಜಯ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Naxal

Naxalites Encounter: ಛತ್ತೀಸ್‌ಗಢದಲ್ಲಿ 28 ಮಂದಿ ನಕ್ಸಲರ ಹ*ತ್ಯೆಗೈದ ಭದ್ರತಾ ಪಡೆ!

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Women’s T20 World Cup: ವಿಂಡೀಸನ್ನು ಹೊಸಕಿ ಹಾಕಿದ ದಕ್ಷಿಣ ಆಫ್ರಿಕಾ

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

FRAUD

Karkala: ಬ್ಯಾಂಕ್‌ ಸಮಸ್ಯೆ ಪರಿಹಾರ ನೆಪದಲ್ಲಿ ಒಟಿಪಿ ಪಡೆದು ವಂಚನೆ

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

Kasturirangan Report: ರಾಜ್ಯ, ಕೇಂದ್ರ ಸರಕಾರ ಜನರ ಆತಂಕ ದೂರ ಮಾಡಬೇಕು: ಕೋಟ

1

Gangolli: ನಿಂದನೆ, ಜೀವ ಬೆದರಿಕೆ: ದೂರು

Paddy: ಕುಸಿಯುತ್ತಿದೆ ಭತ್ತದ ದರ: ಕಟಾವು ಹತ್ತಿರವಾಗುತ್ತಿದ್ದಂತೆ ರೈತರಲ್ಲಿ ಆತಂಕ

Paddy: ಕುಸಿಯುತ್ತಿದೆ ಭತ್ತದ ದರ: ಕಟಾವು ಹತ್ತಿರವಾಗುತ್ತಿದ್ದಂತೆ ರೈತರಲ್ಲಿ ಆತಂಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Madikeri

Madikeri: ಕುಶಾಲನಗರದಲ್ಲಿ ಕೊಡಲಿಯಿಂದ ಕಡಿದು ಇಬ್ಬರ ಕೊ*ಲೆ

Electric

Uppinangady: ವಿದ್ಯುತ್‌ ಆಘಾತ: ಕೊಯಿಲ ಗ್ರಾಮದ ವ್ಯಕ್ತಿ ಸಾವು

Shanghai Masters 2024: ಬೋಪಣ್ಣ ಜೋಡಿಗೆ ಜಯ

Shanghai Masters 2024: ಬೋಪಣ್ಣ ಜೋಡಿಗೆ ಜಯ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Irani Cup 2024: ಮುಂಬಯಿಗೆ ಲೀಡ್… 274 ರನ್‌ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.