Kundapura: ಈಚರ್ ಢಿಕ್ಕಿ ; ಪಾದಚಾರಿಗೆ ಗಾಯ
Team Udayavani, Jun 20, 2024, 8:11 PM IST
ಕುಂದಾಪುರ: ಹಂಗಳೂರು ಗ್ರಾಮದ ರಾ.ಹೆ. 66ರ ಏಕಮುಖ ರಸ್ತೆ ಬದಿಯಲ್ಲಿ ನಿಂತಿದ್ದ ವಡೇರಹೋಬಳಿ ನಿವಾಸಿ ಗೋಪಾಲಕೃಷ್ಣ (67) ಅವರು ಅಪರಿಚಿತ ಈಚರ್ ವಾಹನ ಢಿಕ್ಕಿಯಾಗಿ, ಗಾಯಗೊಂಡ ಘಟನೆ ಜೂ.19ರಂದು ಸಂಜೆ ಸಂಭವಿಸಿದೆ.
ಢಿಕ್ಕಿಯಾದ ವಾಹನ ನಿಲ್ಲಿಸದೆ ಬೈಂದೂರು ಕಡೆಗೆ ಪರಾರಿಯಾಗಿದೆ. ಗೋಪಾಲಕೃಷ್ಣರ ಪುತ್ರ ಅಜಯ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.