Siddapura ಟ್ಯಾಂಕರ್ ಢಿಕ್ಕಿ: ಸ್ಕೂಟಿ ಸವಾರ ಸಾವು
Team Udayavani, Dec 18, 2023, 11:42 PM IST
ಸಿದ್ದಾಪುರ: ಶಂಕರನಾರಾ ಯಣ – ಸಿದ್ದಾಪುರ ಮುಖ್ಯ ರಸ್ತೆಯ ಸಿದ್ದಾಪುರ ಗ್ರಾಮದ ಮೆಣಸಿನಹಾಡಿ ಯಲ್ಲಿ ಡಿ. 17ರಂದು ಅತಿ ವೇಗವಾಗಿ ಬಂದ ಟ್ಯಾಂಕರ್ ಸ್ಕೂಟಿಗೆ ಹೊಡೆದು, ಸ್ಕೂಟರ್ ಸವಾರ ಹಳ್ಳಿಹೊಳೆ ರಾಜೇಶ್
ಆಚಾರ್ಯ (55) ಸ್ಥಳದಲ್ಲಿ ಯೇ ಮೃತಪಟ್ಟಿದ್ದಾರೆ.
ಮೃತರ ಪುತ್ರ ಸತೀಶ್ ನೀಡಿರುವ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.