Bengaluru: ಬೈಕ್‌ನಲ್ಲಿ ಬಂದು ಮೊಬೈಲ್‌ ದೋಚಿದ ಇಬ್ಬರ ಬಂಧನ


Team Udayavani, Sep 14, 2024, 11:53 AM IST

9-arrest

ಬೆಂಗಳೂರು: ಸಾರ್ವಜನಿಕ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿ ನಿವಾಸಿ ಚೇತನ್‌ ಅಲಿಯಾಸ್‌ ಚಿಟ್ಟೆ (23) ಮತ್ತು ಸುಂಕದಕಟ್ಟೆ ನಿವಾಸಿ ನವೀನ್‌ ಕುಮಾರ್‌ ಅಲಿಯಾಸ್‌ ಅಪ್ಪು (20) ಬಂಧಿತರು. ಆರೋಪಿಗಳಿಂದ 1.70 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 12 ಮೊಬೈಲ್‌ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ರಾಜಾಜಿನಗರ ಪಿ.ಜಿ. ನಿವಾಸಿ ವಿಷ್ಣುವರ್ಧನ್‌ ಎಂಬುವರು ಸೆ.4ರಂದು ಸಂಜೆ ಕೆಲಸ ಮುಗಿಸಿಕೊಂಡು ಸುಂಕದಕಟ್ಟೆ ಸಮೀಪದ ಕಂಪನಿ ಎದುರು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಏಕಾಏಕಿ ವಿಷ್ಣುವರ್ಧನ್‌ ಅವರ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

1-simha

Belagavi; ಮೃಗಾಲಯದಲ್ಲಿದ್ದ ಸಿಂಹಿಣಿ ನಿರುಪಮಾ ಸಾ*ವು

1-MBP

Invest Karnataka 2025;ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಸಚಿವ ಎಂ.ಬಿ.ಪಾಟೀಲ್

HDD-LARGE

PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ

1-aap

BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್

4

THANE: ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಕಳ್ಳರ ಬಂಧನ; 6.79 ಲಕ್ಷ ಮೌಲ್ಯದ 42 ಮೊಬೈಲ್‌ ವಶ

Kumbh Melaಗಳಿಗೆ ತೆರಳುವ ಯೋಚನೆ-ಸಿದ್ದತೆ ಇದ್ದರೆ “ಈ ಹತ್ತು” ಅಂಶಗಳು ಗಮನದಲ್ಲಿರಲಿ!

Kumbh Melaಗಳಿಗೆ ತೆರಳುವ ಯೋಚನೆ-ಸಿದ್ದತೆ ಇದ್ದರೆ “ಈ ಹತ್ತು” ಅಂಶಗಳು ಗಮನದಲ್ಲಿರಲಿ!

police crime

Noida; 4 ಶಾಲೆಗಳಿಗೆ ಬಾಂಬ್ ಬೆದರಿಕೆ: 9 ನೇ ತರಗತಿ ವಿದ್ಯಾರ್ಥಿ ಪೊಲೀಸ್ ಕಸ್ಟಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Kriya Yoga: ಮನುಕುಲದ ಏಳಿಗೆಗೆ ಕ್ರಿಯಾ ಯೋಗ: ಶ್ರೀ ಚಿದಾನಂದ ಗಿರಿ

Vijay Mallya: ಬ್ಯಾಂಕ್‌ ಸಾಲ ವಸೂಲಿಗೆ ತಡೆ ಕೋರಿ ಮಲ್ಯ ಅರ್ಜಿ

Vijay Mallya: ಬ್ಯಾಂಕ್‌ ಸಾಲ ವಸೂಲಿಗೆ ತಡೆ ಕೋರಿ ಮಲ್ಯ ಅರ್ಜಿ

Bitcoin: ನಲಪಾಡ್‌ಗೆ ಮತ್ತೆ ಎಸ್‌ಐಟಿ ನೋಟಿಸ್‌

Bitcoin: ನಲಪಾಡ್‌ಗೆ ಮತ್ತೆ ಎಸ್‌ಐಟಿ ನೋಟಿಸ್‌

6

Fraud: ಕುಂಭಮೇಳಕ್ಕೆ ಪ್ಯಾಕೇಜ್‌ ನೆಪದಲ್ಲಿ ವಂಚನೆ

Bengaluru: ಮಗು ನೋಡಲು ಅವಕಾಶ ನೀಡದ್ದಕ್ಕೆ ಪತ್ನಿಯ ಹತ್ಯೆ!

Bengaluru: ಮಗು ನೋಡಲು ಅವಕಾಶ ನೀಡದ್ದಕ್ಕೆ ಪತ್ನಿಯ ಹತ್ಯೆ!

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

1-simha

Belagavi; ಮೃಗಾಲಯದಲ್ಲಿದ್ದ ಸಿಂಹಿಣಿ ನಿರುಪಮಾ ಸಾ*ವು

1-MBP

Invest Karnataka 2025;ಇನ್ವೆಸ್ಟ್‌ ಕರ್ನಾಟಕದಲ್ಲಿ 19 ದೇಶಗಳು ಭಾಗಿ: ಸಚಿವ ಎಂ.ಬಿ.ಪಾಟೀಲ್

HDD-LARGE

PM Modi ದೇಶವನ್ನು ನಡೆಸಬಲ್ಲ ಎತ್ತರದ ನಾಯಕ: ರಾಜ್ಯ ಸಭೆಯಲ್ಲಿ ದೇವೇಗೌಡ

Mysore: ಮೈಸೂರಲ್ಲಿ ತೆರೆಯಲಿವೆ 242 ಗ್ರಂಥಾಲಯ

Mysore: ಮೈಸೂರಲ್ಲಿ ತೆರೆಯಲಿವೆ 242 ಗ್ರಂಥಾಲಯ

1-aap

BJP win; ಮಸಾಜ್ ಮತ್ತು ಸ್ಪಾ ಕಂಪನಿಗಳಿಂದ ಸಮೀಕ್ಷೆ: ಆಪ್ ನಾಯಕ ಸಂಜಯ್ ಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.