![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 9, 2021, 7:54 PM IST
ಬೆಂಗಳೂರು: ಸೂಕ್ತವಾದ ಮುನ್ನೆಚ್ಚರಿಕೆಗಳೊಂದಿಗೆನಾವು ಕೊರೊನಾ ಸೋಂಕಿನಿಂದ ದೂರವಿದ್ದು, ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ. ಹೀಗಾಗಿ, ವಿದ್ಯಾರ್ಥಿಗಳು ಪಾಲಿಕೆಯ ಕೆಲವು ಉಪಯುಕ್ತ ಸಲಹೆಗಳನ್ನುಕಡ್ಡಾಯ ವಾಗಿ ಪಾಲನೆ ಮಾಡಬೇಕು ಎಂದು ಬಿಬಿ ಎಂಪಿಮುಖ್ಯ ಆಯುಕ್ತ ಗೌರವ್ಗುಪ್ತ ವಿದ್ಯಾರ್ಥಿ ಗಳಿಗೆ ಸಲಹೆನೀಡಿದ್ದಾರೆ.
ಗುರು ವಾರಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ ರುವ ಅವರು,ವಿದ್ಯಾರ್ಥಿಗಳು ಎಲ್ಲ ಸಂದರ್ಭಗಳ ಲ್ಲಿಯೂ ಮಾಸ್ಕ್ಧರಿಸಬೇಕು. ಮೂಗು ಮತ್ತು ಬಾಯಿಯನ್ನು ಸರಿಯಾಗಿಮುಚ್ಚುವಂತೆ ಮಾಸ್ಕ್ ಬಳಕೆ ಮಾಡಬೇಕು ಎಂದುಹೇಳಿದ್ದಾರೆ. ಅಲ್ಲದೆ, ಮಾಸ್ಕ್ನಿಂದ ಸರಾಗವಾಗಿ ಉಸಿರಾಡು ವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಯಾವಾಗಲೂ ಮಾಸ್ಕ್ ಅನ್ನು ಮುಟ್ಟಬಾರದು. ಹೊರಗಡೆತೆರಳಿದಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಕೈಗಳನ್ನುಆಗಾಗ್ಗೆ, ಸ್ಯಾನಿಟೈಸರ್ನೊಂದಿಗೆ ಸ್ವತ್ಛಗೊಳಿಸಿಕೊಳ್ಳಬೇಕು.ನೀವು ಜಾಗರೂಕರಾಗಿರುವ ಜತೆಗೆ, ನಿಯಮಗಳನ್ನುಅನುಸರಿ ಸುವ ಮೂಲಕ ಕೋವಿಡ್-19 ವಿರುದ್ಧಹೋರಾಡ ಬಹುದು ಎಂದು ಸಲಹೆ ನೀಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.