![1-shetl](https://www.udayavani.com/wp-content/uploads/2024/07/1-shetl-415x244.jpg)
ಉತ್ತಮ ಕೆಲಸ ಮಾಡಲು ಸಹಕರಿಸಿ
Team Udayavani, Jun 3, 2020, 5:28 AM IST
![mys forest](https://www.udayavani.com/wp-content/uploads/2020/06/mys-forest-620x326.jpg)
ಹುಣಸೂರು: ಹುಣಸೂರು ಎಸಿಎಫ್ ಪ್ರಸನ್ನಕುಮಾರ್ ವನ್ಯಜೀವಿ ಸಂರಕ್ಷಣೆ ಹಾಗೂ ಬೆಂಕಿ ನಿರ್ವಹಣೆ, ಕಚೇರಿಯಲ್ಲೂ ಉತ್ತಮ ಕೆಲಸ ಮಾಡಿದ ಶ್ರಮಜೀವಿ ಎಂದು ಡಿಸಿಎಫ್ ಮಹೇಶ್ಕುಮಾರ್ ಪ್ರಶಂಸಿಸಿದರು.
ನಾಗರಹೊಳೆಯಲ್ಲಿ ಡಿಸಿಎಫ್ ಆಗಿ ಬಡ್ತಿ ಪಡೆದು ಮೈಸೂರಿಗೆ ವರ್ಗವಾಗಿರುವ ಪ್ರಸನ್ನಕುಮಾರ್, ನಿವೃತ್ತಿಯಾದ ಮೇಟಿಕುಪ್ಪೆ ಎಸಿಎಫ್ ಕೇಶವೇಗೌಡ ಹಾಗೂ ಆರು ಮಂದಿ ಅರಣ್ಯ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ಡಿಸಿಎಫ್ ಆಗಿ ಪದೋನ್ನತಿ ಪಡೆದು ವರ್ಗವಾದರೂ ಕೆಲ ತಿಂಗಳು ಇಲ್ಲೇ ಉಳಿಸಿಕೊಳ್ಳಲಾಗಿತ್ತು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಸಿಎಫ್ ಪ್ರಸನ್ನಕುಮಾರ್, ತಾವು ಹಲವೆಡೆ ಕೆಲಸ ಮಾಡಿದ್ದು, ವಿಶ್ವವಿಖ್ಯಾತ ನಾಗರಹೊಳೆ ಉದ್ಯಾನವನದಲ್ಲಿ ಕೆಲಸ ಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ತಮ್ಮ ಅವಧಿಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ನಿವೃತ್ತಿ ಹೊಂದಿದ ಮೇಟಿಕುಪ್ಪೆ ಎಸಿಎಫ್ ಕೇಶವೇಗೌಡ, ನಾಗರಹೊಳೆ ಎಸಿಎಫ್ ಪೌಲ್ ಅಂಥೋಣಿ, ಹುಣಸೂರು ವಲಯದ ಆರ್ಎಫ್ಒ ಹನುಮಂತರಾಜು, ಸಿಬ್ಬಂದಿ ಸಿದ್ದಶೆಟ್ಟಿ, ಶಿವಸ್ವಾಮಿ, ಹುಚ್ಚಯ್ಯ, ಡಿ.ಬಿ.ಕುಪ್ಪೆ ವಲಯದ ಬಲ್ಲು ಹಾಗೂ ಆನೆಚೌಕೂರು ವಲಯದ ವಾಚರ್ ನಾಣಯ್ಯ,
ನಾಗರಹೊಳೆ ವಲಯದ ವಾಚರ್ ರಾಜುರನ್ನು ಸನ್ಮಾನಿಸಿ, ಇದೇ ವೇಳೆ ಹುಣಸೂರು ವಲಯದ ನೂತನ ಎಸಿಎಫ್ ಸತೀಶ್ರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ಎಫ್ಒಗಳಾದ ರವೀಂದ್ರ, ಅಮಿತ್ಗೌಡ, ವಿನಯ್, ಗಿರೀಶ್, ಸುಬ್ರಹ್ಮಣ್ಯ, ಸಂತೋಷ್ಕುಮಾರ್, ಶಿವಾನಂದ ನಿಂಗಾಣಿ ಹಾಗೂ ಡಿಆರ್ಎಫ್ಒಗಳು, ನ್ಯಾಚುರಲಿಸ್ಟ್ ಗೋಪಿ, ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
![1-shetl](https://www.udayavani.com/wp-content/uploads/2024/07/1-shetl-415x244.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Hunasuru](https://www.udayavani.com/wp-content/uploads/2024/07/Hunasuru-150x90.jpg)
Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು
![MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು](https://www.udayavani.com/wp-content/uploads/2024/07/vishwanarh-150x83.jpg)
MUDA; ಯಾಕೆ ಬೀದಿಯಲ್ಲಿ ಮಾನ ಮರ್ಯಾದೆ ಕಳೆದುಕೊಳ್ತೀರಿ..: ಸಿದ್ದುಗೆ ವಿಶ್ವನಾಥ್ ಕಿವಿಮಾತು
![Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ](https://www.udayavani.com/wp-content/uploads/2024/07/hdk-150x83.jpg)
Mysore; ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲು: ಎಚ್ ಡಿಕೆ ಸ್ಫೋಟಕ ಹೇಳಿಕೆ
![Dengue-nagendra](https://www.udayavani.com/wp-content/uploads/2024/07/Dengue-nagendra-150x90.jpg)
Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!
![Hunsur ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್](https://www.udayavani.com/wp-content/uploads/2024/07/mo-148x115.jpg)
Hunsur ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್
MUST WATCH
ಹೊಸ ಸೇರ್ಪಡೆ
![1-shetl](https://www.udayavani.com/wp-content/uploads/2024/07/1-shetl-150x88.jpg)
Badminton: ವಿಶ್ವದ 4ನೇ ಶ್ರೇಯಾಂಕದ ಆಂಟೊನ್ಸೆನ್ ಗೆ ಶಾಕ್ ನೀಡಿದ ಪ್ರಿಯಾಂಶು ರಾಜಾವತ್
![ನೀಟ್ ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದ್ರೆ: ಎನ್ ಟಿಎ](https://www.udayavani.com/wp-content/uploads/2024/07/Neet-4-150x84.jpg)
ನೀಟ್ ಪರೀಕ್ಷೆ ರದ್ದು ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದ್ರೆ: ಎನ್ ಟಿಎ
![sanjay-raut](https://www.udayavani.com/wp-content/uploads/2024/07/sanjay-raut-150x85.jpg)
Lalu Yadav ಹೇಳಿದ್ದು ಸರಿ; ಅಲೆಗಳು ಇನ್ನೂ ರಾಹುಲ್ ಪರವಿದೆ: ಸಂಜಯ್ ರಾವತ್
![Kaagada movie review](https://www.udayavani.com/wp-content/uploads/2024/07/Kaagada-150x83.jpg)
Kaagada movie review; ಕಾಗದ ಮೇಲೆ ಅರಳಿದ ಮುಗ್ಧ ಪ್ರೀತಿ
![BSP president Armstrong case; Chennai police arrested 8 suspects](https://www.udayavani.com/wp-content/uploads/2024/07/Armstrong-150x83.jpg)
BSP ಅಧ್ಯಕ್ಷ ಆರ್ಮ್ಸ್ಟ್ರಾಂಗ್ ಹತ್ಯೆ ಪ್ರಕರಣ; 8 ಶಂಕಿತರನ್ನು ಬಂಧಿಸಿದ ತಮಿಳುನಾಡು ಪೊಲೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.