ನಾಗರ ಹೊಳೆಯಲ್ಲಿ ಔಷಧ ಸಿಂಪಡಣೆ

ಕೋವಿಡ್ ತಡೆಗೆ ಸಿಟ್ರೋ ಬಯೋಶೀಲ್ಡ್‌ ಆರ್ಗಾನಿಕ್‌ ಔಷಧ ಬಳಕ

Team Udayavani, Apr 20, 2020, 6:17 PM IST

ನಾಗರ ಹೊಳೆಯಲ್ಲಿ ಔಷಧ ಸಿಂಪಡಣೆ

ಸಾಂದರ್ಭಿಕ ಚಿತ್ರ

ಹುಣಸೂರು: ಆನೆಗಳ ಶಿಬಿರಗಳು, ಮಾವುತರು-ಕವಾಡಿಗಳು ಇರುವ ನಾಗರಹೊಳೆ ಉದ್ಯಾನವನದಲ್ಲಿ ಕೋವಿಡ್ ತಪ್ಪಿಸಲು ದಾನಿಗಳ ಸಹಕಾರದಲ್ಲಿ ಪ್ರಾಯೋಗಿಕವಾಗಿ ಸಿಟ್ರೋ ಬಯೋಶೀಲ್ಡ್‌ ಆರ್ಗಾನಿಕ್‌ ಔಷಧ ಬಳಕೆ ಮಾಡಲು ಮುಂದಾಗಿದೆ.

ವಿಶ್ವದ ಕೆಲ ವನ್ಯಧಾಮಗಳಲ್ಲಿ ಕೋವಿಡ್ ಅಟ್ಟಹಾಸ ಮೆರೆಯುತ್ತಿದ್ದು, ಮನುಷ್ಯರಿಂದ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಟ್ರೋ ಬಯೋಶೀಲ್ಡ್‌ ಎಂಬ ಪರಿಸರ ಸ್ನೇಹಿ ಕ್ರಿಮಿ ನಾಶಕವನ್ನು ನಾಗರಹೊಳೆ ಉದ್ಯಾನದಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಕೋವಿಡ್ ತಪ್ಪಿಸಲು ಸೋಡಿಯಂ ಹೈಪೋ ಕ್ಲೋರೈಡ್‌ ಎಂಬ ರಾಸಾಯನಿಕ ಕ್ರಿಮಿನಾಶಕದಿಂದ ಪರಿಸರ, ಜೀವಿಗಳಿಗೆ ಅಡ್ಡ ಪರಿಣಾಮವಿದೆ. ರಾಸಾಯನಿಕ ಕ್ರಿಮಿನಾಶಕವನ್ನು ಆನೆಗಳ ಶಿಬಿರದಲ್ಲಿ ಬಳಸುವುದರಿಂದ ತೊಂದರೆ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ನಾಗರಹೊಳೆ ಉದ್ಯಾನದಲ್ಲಿ ಪರಿಸರ ಸ್ನೇಹಿ ಆರ್ಗಾನಿಕ್‌ ಔಷಧ ಬಳಕೆಗೆ ದಾನಿಗಳ ನೆರವಿನಿಂದಿಗೆ ಮುಖ್ಯಸ್ಥರು ಮುಂದಾಗಿದ್ದಾರೆ.

ತ.ನಾಡಿನ ಕಂಪನಿ ಸಹಕಾರ: ತ.ನಾಡಿನ ಚೆನ್ನೈ ಮೂಲದ ಸುಗ್ರೋಧನ್‌ ಎಂಬ ಬಯೋ ಕಂಪನಿ ಪರಿಚಯಿಸಿರುವ ಸಿಟ್ರೋ ಬಯೋಶೀಲ್ಡ್‌ ಆರ್ಗಾನಿಕ್‌ ಕ್ರಿಮಿನಾಶಕವನ್ನು ಸಿಎಸ್‌ಆರ್‌ ಫಂಡ್‌ ಮೂಲಕ ಉಚಿತವಾಗಿ ನಾಗರಹೊಳೆ ಆನೆ ಶಿಬಿರದಲ್ಲಿ ಬಳಸಲಾಗುತ್ತಿದೆ. ದಿನಕ್ಕೆ 2 ಬಾರಿ ಸಿಂಪಡಿಸಲಾಗುತ್ತಿದೆ.

ಆರ್ಗಾನಿಕ್‌ ಕ್ರಿಮಿನಾಶಕ ಬಳಕೆಯಿಂದ ತೊಂದರೆ ಇಲ್ಲ. ಮಾವುತರು- ಕವಾಡಿಗಳಿ ಗೂ ಉಚಿತವಾಗಿ ಕಿಟ್‌ ವಿತರಿಸಲಾಗಿದೆ. ಈ ಕ್ರಿಮಿನಾಶಕವನ್ನು ಎಲ್ಲೆಡೆ ಬಳಸಬಹುದು.
● ಡಾ.ಕಾರ್ತಿಕ್‌ ನಾರಾಯಣ್‌, ಬಯೋ ಕಂಪನಿಯ ಮುಖ್ಯಸ್ಥ

ನಾಗರಹೊಳೆಯಲ್ಲಿ ಪರಿಸರ ಸ್ನೇಹಿ ಕ್ರಿಮಿನಾಶಕ ಬಳಸಲು ಮುಂದಾಗಿದ್ದು, ಉದ್ಯಾನದ ಆನೆ ಶಿಬಿರ ಸೇರಿದಂತೆ ಎಲ್ಲೆಡೆ ಕ್ರಿಮಿನಾಶಕ ಬಳಸಲಾಗುವುದು. ಬಳಕೆ ಬಗ್ಗೆ ತರಬೇತಿ
ನೀಡಲಾಗಿದೆ.
● ಮಹೇಶ್‌ಕುಮಾರ್‌, ಮುಖ್ಯಸ್ಥ, ನಾಗರಹೊಳೆ ಉದ್ಯಾನವನ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.