![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 13, 2023, 12:02 AM IST
ಚಿತ್ರದುರ್ಗ: ಈರುಳ್ಳಿ ಬೆಲೆ ಕೆಜಿಗೆ 100 ರೂ. ದಾಟಿದಾಗ ಪೊಲೀಸ್ ಭದ್ರತೆ’ಯಲ್ಲಿ ಸಾಗಾಟ ಮಾಡಿದ್ದು, ಟೊಮೆಟೋ ದರ 200ರೂ. ದಾಟಿದಾಗ ಅದನ್ನು ಹೊತ್ತೂಯ್ಯುತ್ತಿದ್ದ ಲಾರಿಯನ್ನೇ ಅಪಹರಣ ಮಾಡಿದ್ದಂತಹ ಘಟನೆಗಳು ಎಲ್ಲರಿಗೂ ನೆನಪಿರಬಹುದು. ಈಗ ಬೆಳ್ಳುಳ್ಳಿಯ ಸರದಿ!
ಬೆಳ್ಳುಳ್ಳಿ ಬೆಲೆ ಕೆಜಿಗೆ 300ರೂ.ಗೆ ತಲುಪುತ್ತಿದ್ದಂತೆಯೇ ಕಳ್ಳರ ಕಾಟ’ ಆರಂಭವಾಗಿದೆ. ಚಿತ್ರದುರ್ಗದಲ್ಲಿ ವರ್ತಕರೊಬ್ಬರು ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಈಗ ಕಳ್ಳರ ಪಾಲಾಗಿದೆ. ವರ್ತಕ ಜಿ.ಎಂ.ಬಸವಕಿರಣ ಅವರು ಮಧ್ಯಪ್ರದೇಶದಿಂದ 1,100 ಚೀಲ ಬೆಳ್ಳುಳ್ಳಿ ಖರೀದಿ ಸಿ ದಂಡಿನಕುರುಬರಹಟ್ಟಿಯ ರೈತ ಜಯಶೀಲ ರೆಡ್ಡಿ ಎಂಬವರ ಜಮೀನಿನಲ್ಲಿದ್ದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರು. ಬೆಳ್ಳುಳ್ಳಿ ದರ ಗಗನಕ್ಕೇರಿದ ಬೆನ್ನಲ್ಲೇ, ಗೋದಾಮಿನಲ್ಲಿದ್ದ 50 ಕೆ.ಜಿ. ತೂಕದ 150 ಚೀಲ ಬೆಳ್ಳುಳ್ಳಿ ಕಳವಾಗಿದೆ. ಡಿ.5ರಿಂದ 7ರ ನಡುವೆ ಗೋದಾಮಿನ ಹಿಂಬದಿಯ ಕಿಟಕಿಯ ಸರಳುಗಳು ಹಾಗೂ ರೋಲಿಂಗ್ ಷಟರ್ ಮುರಿದು ಕಳ್ಳತನ ಮಾಡಲಾಗಿದೆ. ಕಳವಾಗಿರುವ ಬೆಳ್ಳುಳ್ಳಿಯ ಮೌಲ್ಯ ಸುಮಾರು 6 ಲಕ್ಷ ರೂ.ಗಳು ಎಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖೀಸಲಾಗಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.