7ರ ಹರೆಯದ ಮಗುವಿಗೆ 5 ಲಕ್ಷ ರೂ.ಮೌಲ್ಯದ ಶ್ರವಣ ಸಾಧನ ಕೊಡುಗೆ

ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್‌

Team Udayavani, Jan 15, 2022, 10:25 AM IST

7ರ ಹರೆಯದ ಮಗುವಿಗೆ 5 ಲಕ್ಷ ರೂ.ಮೌಲ್ಯದ ಶ್ರವಣ ಸಾಧನ ಕೊಡುಗೆ

ಮಂಗಳೂರು: ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್‌ (ಸುಹಾಸ್‌ ಗೋಪಾಲ ಪೈ ಸ್ಮರಣಾರ್ಥ) ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ 7 ವರ್ಷದ ಮಗುವಿಗೆ 5 ಲಕ್ಷ ರೂ. ಮೌಲ್ಯದ ಶ್ರವಣ ಸಾಧನವನ್ನು ಕೊಡುಗೆಯಾಗಿ ನೀಡಿದೆ.

ಈ ಬಾಲಕ 2 ವರ್ಷದವನಿರುವಾಗಲೇ ಕಿವಿ ಕೇಳಿಸ ದಾಗಿತ್ತು. 2016 ರಲ್ಲಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿ ಕೋಖೀÉಯರ್‌ ಶ್ರವಣ ಸಾಧನವನ್ನು ಜೋಡಿಸಲಾಗಿತ್ತು. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಮಗು ಚೇತರಿಸಿದ್ದು, ವಾಕ್‌ ಶ್ರವಣ ಶಕ್ತಿ ಚೆನ್ನಾಗಿತ್ತು. ಆದರೆ 2021 ಅಕ್ಟೋಬರ್‌ನಲ್ಲಿ
ಈ ಹಿಂದೆ ಅಳವಡಿಸಿದ್ದ ಶ್ರವಣ ಸಾಧನ ನಿಷ್ಕ್ರಿಯವಾಗುತ್ತಾ ಬಂದಿತ್ತು. ಹಳೆಯದನ್ನು ಬದಲಾಯಿಸಿ ಹೊಸ ಶ್ರವಣ ಸಾಧನ ಅಳವಡಿಸಲು 5 ಲಕ್ಷ ರೂ. ಬೇಕಾಗಿದ್ದು, ಅಷ್ಟು ವೆಚ್ಚ ಭರಿಸುವ ಸಾಮರ್ಥ್ಯ ಆ ಬಡ ಕುಟುಂಬಕ್ಕೆ ಇರಲಿಲ್ಲ. ಈ ಸಂದರ್ಭದಲ್ಲಿ ಮಾಹೆ- ಪೈ ಎಂಡೋಮೆಂಟ್‌ ನೆರವಿಗೆ ಬಂತು.

ಮಾನವ ಪ್ರೇಮಿ ಅನುರಾಧಾ ಗೋಪಾಲ ಪೈ ಅವರ ವಚ್ಯುವಲ್‌ ಉಪಸ್ಥಿತಿಯಲ್ಲಿ ಕೆಎಂಸಿ ಡೀನ್‌ ಡಾ| ಬಿ. ಉಣ್ಣಿಕೃಷ್ಣನ್‌ ಅವರು ಶ್ರವಣ ಸಾಧನವನ್ನು ಹಸ್ತಾಂತರಿಸಿದರು. ಅಸೋಸಿಯೇಟ್‌ ಡೀನ್‌ ಮತ್ತು ಇತರ ವೈದ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ವೆಬ್‌ಸೈಟ್‌

ಶ್ರವಣ ಸಾಧನ ಅಳವಡಿಸಿದ ಮಗು ಈಗ ಇತರ ಮಕ್ಕಳ ಜತೆಗೆ ಶಾಲೆಯಲ್ಲಿ ಕಲಿಯುತ್ತಿದೆ. ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್‌ ಮುಖಾಂತರ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಶ್ರವಣ ತಪಾಸಣಾ ಯಂತ್ರವನ್ನು ಅಳವಡಿಸಿದ್ದು, 2020ರಿಂದೀಚೆಗೆ ಅಲ್ಲಿ ಹುಟ್ಟಿದ ಸುಮಾರು 10,000 ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ ನಡೆಸಲಾಗಿದೆ. ಅಗತ್ಯ ಇರುವ ಮಕ್ಕಳಿಗೆ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶ್ರವಣ ದೋಷ ನಿವಾರಿಸಲು ಚಿಕಿತ್ಸೆ ನೀಡಲಾಗುತ್ತಿದೆ ಎಂದ ಆಸ್ಪತ್ರೆಯ ವಾಕ್‌ ಶ್ರವಣ ತಜ್ಞ ಡಾ| ರಾದಿಶ್‌ ಕುಮಾರ್‌ ಬಿ. ತಿಳಿಸಿದ್ದಾರೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.