ಆ್ಯಪ್ ಮಿತ್ರ: ಪಿಕಾಯ್ (Picai)


Team Udayavani, May 18, 2020, 4:15 AM IST

appamitra

ಡಿ.ಎಸ್‌.ಎಲ್.ಆರ್‌. ಕ್ಯಾಮೆರಾಗಳಲ್ಲಿ ಫೋಟೋ ತೆಗೆಯುವವರಿಗೆ, ಅಸಂಖ್ಯ ಸಲಕರಣೆಗಳು, ಲೆನ್ಸ್‌ಗಳ ಆಯ್ಕೆಗಳಿರುತ್ತವೆ. ಎಷ್ಟೋ ವೇಳೆ, ಲೆನ್ಸ್‌ ಎದುರುಗಡೆ ಫಿಲ್ಟರ್‌ ಗಳನ್ನೂ ಬಳಸುತ್ತಾರೆ. ಬಣ್ಣಬಣ್ಣದ ತೆಳು ಗಾಜಿನ ಆ  ಪರದೆಗಳನ್ನು, ದೃಶ್ಯಾವಳಿಯ ಅಂದ ಹೆಚ್ಚಿಸಲು ಬಳಸುತ್ತಾರೆ. ಅದನ್ನು ಸ್ಮಾರ್ಟ್‌ ಫೋನಿನಲ್ಲಿ ಸಾಧ್ಯವಾಗಿಸುವ ಅನೇಕ ಫಿಲ್ಟರ್‌ ಗಳು, ಆಪ್‌ ಪ್ಲೇಸ್ಟೋರಿನಲ್ಲಿ ಸಿಗುತ್ತವೆ. ಅವುಗಳಲ್ಲಿ, ಸ್ಮಾರ್ಟ್‌ ಎಂದು ಕರೆಯಬಹುದಾದ ಆ್ಯಪ್‌  ಒಂದಿದ್ದರೆ ಅದು- “ಪಿಕಾಯ್’.

ಬಹುತೇಕ ಫಿಲ್ಟರ್‌ಗಳನ್ನು, ಫೋಟೋ ಹೊಡೆದ ನಂತರ ಅಪ್ಲೆ„ ಮಾಡಬೇಕಾಗುತ್ತದೆ. ಆದರೆ ಪಿಕಾಯ್, ರಿಯಲ್‌ ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದರೆ, ಫೋಟೋ ತೆಗೆಯುವಾಗಲೇ, ಬಳಕೆದಾರರು ತಮ್ಮ ನೆಚ್ಚಿನ  ಫಿಲ್ಟರ್‌ ಅನ್ನು ಆರಿಸಿಕೊಳ್ಳಬಹುದು. ಈ ಆ್ಯಪ್‌, ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಅನ್ನು ಹೊಂದಿದೆ. ಬಳಕೆದಾರ, ಯಾವ ವಸ್ತುವನ್ನು ಸೆರೆ ಹಿಡಿಯಲು ಯತ್ನಿಸುತ್ತಿದ್ದಾನೆ ಎಂಬುದನ್ನು ಲೆಕ್ಕಾಚಾರ ಮಾಡಿ, ಅದೇ ಹೇಳುತ್ತದೆ.  ಉದಾಹರಣೆಗೆ, ಬಳಕೆದಾರ ಮರವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದರೆ, ಈ ಆಪ್‌ “ಟ್ರೀ’ ಎಂದು ಪರದೆ ಮೇಲೆ ಹೇಳುತ್ತೆ. ಅಷ್ಟೇ ಅಲ್ಲ,

ಮರವನ್ನು ಸೆರೆಹಿಡಿಯಲು ಯಾವ ಫಿಲ್ಟರ್‌ ಸೂಕ್ತ ಎನ್ನುವುದನ್ನು, ಅದೇ ಆಯ್ಕೆ ಮಾಡಿ ನಮ್ಮ  ಮುಂದಿರಿಸುತ್ತದೆ. ಆ ದೃಶ್ಯ ನಮಗೆ ಸೂಕ್ತ ಎಂದೆನಿಸಿದರೆ, ಆ ಫಿಲ್ಟರ್‌ ಅನ್ನು ಆರಿಸಿಕೊಳ್ಳಬಹುದು. ಒಂದೇ ಸಲಕ್ಕೆ ಸ್ಕ್ರೀನನ್ನು ಆರ್ಧರ್ಧ ಮಾಡಿ, ಎರಡು ಫಿಲ್ಟರ್‌ ಪ್ರಭಾವವನ್ನು ತೋರಿಸುತ್ತದೆ. ಆ ಫಿಲ್ಟರ್‌ ಇಷ್ಟವಾಗದಿದ್ದರೆ, ಮೇಲೆ ಕೆಳಗೆ  ಸ್ವೈಪ್‌ ಮಾಡಬೇಕು. ಆಗ ಬೇರೆ ಫಿಲ್ಟರ್‌ ಆಯ್ಕೆ ಮೂಡುತ್ತದೆ. ಯಾವ ಫಿಲ್ಟರ್‌ ಇಷ್ಟವಾಗುತ್ತದೋ ಅದನ್ನು, ಎಡದಿಂದ ಬಲಕ್ಕೆ ಸ್ವೈಪ್‌ ಮಾಡಿದರೆ, ಆ ಫಿಲ್ಟರ್‌ ಪೂರ್ತಿಯಾಗಿ ಎದುರಿನ ದೃಶ್ಯಾವಳಿಯನ್ನು ಆವರಿಸಿಕೊಳ್ಳುತ್ತದೆ.  ತರ ಬಳಕೆದಾರ ಫೋಟೋ ಕ್ಲಿಕ್ಕಿಸಬಹುದು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.