Ayodhya Ram Temple: ಹಲವು ಯೋಜನೆ ಈ ವರ್ಷವೇ ಪೂರ್ಣ


Team Udayavani, Jan 22, 2024, 2:50 PM IST

Ayodhya Ram Temple: ಹಲವು ಯೋಜನೆ ಈ ವರ್ಷವೇ ಪೂರ್ಣ

ಅಯೋಧ್ಯೆಯಲ್ಲಿ ಹಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಪೈಕಿ ಕೆಲವು ಪೂರ್ಣಗೊಳ್ಳುವ ಹಂತದೆ. ಅಯೋಧ್ಯೆ-ಅಕ್ಬ ರ್‌ಪುರ-ಬಾಸ್ಕರಿ ಹೆದ್ದಾರಿ ಚತುಷ್ಪಥಗೊಳಿಸಲಾಗಿದ್ದರೆ, ರಾ.ಹೆ.-27ರಿಂದ ಪಂಚಕೋಸಿ ಪರಿಕ್ರಮ ಮಾರ್ಗದಲ್ಲಿ ರಾಮ್‌ಪಥ್‌ಗೆ ರೈಲ್ವೇ ಮೇಲ್ಸೇತುವೆ, ಬಡಿ ಬುವಾ ರೈಲ್ವೇ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ದರ್ಶನ್‌ನಗರದ ಸನಿಹ ರೈಲ್ವೇ ಮೇಲ್ಸೇತುವೆ, ಅಮಾನಿಗಂಜ್‌ನಲ್ಲಿ ಬಹುಮಹಡಿ ಪಾರ್ಕಿಂಗ್‌, ಜಿಲ್ಲಾಧಿಕಾರಿ ಕಚೇರಿ ಸಮೀಪ ಸ್ಮಾರ್ಟ್‌ ವಾಹನ ಪಾರ್ಕಿಂಗ್‌, ಪಂಚಕೋಸಿ-ಚೌದಹ್‌ ಕೋಸಿ ಮಾರ್ಗದಲ್ಲಿ ತಡೆಗೋಡೆ, ಪರಿಕ್ರಮ ರಸ್ತೆಯುದ್ದಕ್ಕೂ ಇರುವ 25 ಪ್ರವಾಸಿ ತಾಣಗಳು ಮತ್ತು ಕೊಳಗಳ ಪುನರಾಭಿವೃದ್ಧಿ, ಅಲಂಕಾರಿಕ ಕಂಬಗಳು ಮತ್ತು ಪಾರಂಪರಿಕ ದೀಪಗಳ ಅಳವಡಿಕೆ, ಕೌಸಲ್ಯಾ ಸದನನಿರ್ಮಾಣ ಮುಕ್ತಿ ವೈಕುಂಠ ಧಾಮದ ಅಭಿವೃದ್ಧಿ ಕಾಮಗಾರಿ ಪ್ರಾಣಪ್ರತಿಷ್ಠೆ ವೇಳೆಗೆ ಪೂರ್ಣಗೊಳ್ಳಲಿವೆ.

ಮುಂದಿ ತಿಂಗಳು ಅಯೋಧ್ಯೆಯ 7 ವಾರ್ಡ್‌ಗಳಿಗೆ 24 ಗಂಟೆ ಸತತ ನೀರು ಪೂರೈಕೆ, ಸೂರ್ಯಕುಂಡದ ಸನಿಹದಲ್ಲಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ “ಧರ್ಮಪಥ’ ಕಾಮಗಾರಿ ಪೂರ್ಣಗೊಳ್ಳಲಿದೆ. ಮಾರ್ಚ್ ನಲ್ಲಿ ಅಯೋಧ್ಯೆ ಸಂಪೂರ್ಣ ಸೌರ ನಗರವಾಗಿ‌ ಮಾರ್ಪಡಲಿದೆ. ಅಯೋಧ್ಯೆ-ಅಕ್ಬರ್‌ಪುರನ ರಸ್ತೆಯ ಫ‌ತೇಹ್‌ಗಂಜ್‌ನಲ್ಲಿ ರೈಲ್ವೇ ಮೇಲ್ಸೇತುವೆ, ಅಯೋಧ್ಯಾ-ಬಿಲ್ಹಾರ್‌ ಘಾಟ್‌ ನಡುವಣ ಚತುಷ್ಪಥ ರಸ್ತೆ, ಗುಪ್ತಾರ್‌ ಘಾಟ್‌ಸುಂದರೀಕರಣ, ನಯಾ ಘಾಟ್‌ನಿಂದ ಲಕ್ಷ್ಮಣ್‌ ಘಾಟ್‌ವರೆಗೆ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಎಪ್ರಿಲ್‌ನಲ್ಲಿ ಅವಧ್‌ ಬಸ್‌ ನಿಲ್ದಾಣದ ಸನಿಹ ಆಶ್ರಯತಾಣ, ನಾಕಾ ಬೈಪಾಸ್‌ ಸಮೀಪ ಕಲ್ಯಾಣ್‌ ಭವನ್‌ ನಿರ್ಮಾಣ ಮತ್ತು ಅಯೋಧ್ಯೆ ನಗರವನ್ನು ಪ್ರವೇಶಿ ಸುವ ಸ್ಥಳಗಳಲ್ಲಿ ನಾಲ್ಕು ಐತಿಹಾಸಿಕ ಪ್ರವೇಶ ದ್ವಾರಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

1-ewwwe

KTR ವಿರುದ್ಧದ ಪೋಸ್ಟ್‌ ತೆಗೆಯಿರಿ: ಸಚಿವೆಗೆ ಕೋರ್ಟ್‌

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.