![Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ](https://www.udayavani.com/wp-content/uploads/2024/07/11-5-415x249.jpg)
ಅಯೋಧ್ಯೆ: ರಾಮಲೀಲಾ ವೈಭವ ಶುರು
Team Udayavani, Oct 19, 2020, 1:22 AM IST
![ಅಯೋಧ್ಯೆ: ರಾಮಲೀಲಾ ವೈಭವ ಶುರು](https://www.udayavani.com/wp-content/uploads/2020/10/Ayodhya-620x413.jpg)
ಸಾಂದರ್ಭಿಕ ಚಿತ್ರ
ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮ ಲೋಕ ಧರೆಗಿಳಿದಿದೆ. ಸರಯೂ ತೀರದಲ್ಲಿ ನವರಾತ್ರಿ ಪ್ರಯುಕ್ತ ಶನಿವಾರದಿಂದ ರಾಮಲೀಲಾ ಆರಂಭಗೊಂಡಿದ್ದು, ಅ.25ಕ್ಕೆ ಸಮಾಪ್ತಿಗೊಳ್ಳಲಿದೆ.
ಇಲ್ಲಿನ ಲಕ್ಷ್ಮಣ್ ಖೀಲಾದಲ್ಲಿ “ಅಯೋಧ್ಯೆ ಕಿ ರಾಮಲೀಲಾ’ ಭಕ್ತಿರೂಪಕ, 9 ದಿನಗಳಲ್ಲಿ ಸಂಪೂರ್ಣ ರಾಮಾಯಣವನ್ನು ಕಟ್ಟಿಕೊಡಲಿದೆ. ಬಾಲಿವುಡ್ನ ನುರಿತ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. “ರಾಮ’ತಾರಾಗಣ: ನಾರದ ಮುನಿಯಾಗಿ ಬಾಲಿವುಡ್ನ ಅಸ್ರಾನಿ, ಸಂಸದ- ಭೋಜು³ರಿ ನಟ ಮನೋಜ್ ತಿವಾರಿ ಅಂಗದನಾಗಿ, ಗೋರಖ್ಪುರ್ ಸಂಸದ- ಭೋಜುರಿ ತಾರೆ ರವಿ ಕಿಶನ್ ಭರತನಾಗಿ ನಟಿಸಿದ್ದಾರೆ. ರಮಾನಂದ ಸಾಗರ ನಿರ್ದೇಶಿತ “ರಾಮಾಯಣ’ದಲ್ಲಿ ಹನುಮಾನ್ ಆಗಿ ಜನಪ್ರಿಯರಾಗಿದ್ದ ನಟ, ಮಾಜಿ ಕುಸ್ತಿಪಟು ವಿಂದು ದಾರಾ ಸಿಂಗ್ ಪುತ್ರ ವಿಂದು ದಾರಾ ಸಿಂಗ್ ಹನುಮನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಡಿಡಿ ಲೈವ್: “ರಾಮಲೀಲಾ’ವನ್ನು ದೂರದರ್ಶನ ಇದೇ ಮೊದಲ ಬಾರಿಗೆ ದೇಶದ 14 ಭಾಷೆಗಳಲ್ಲಿ ನೇರಪ್ರಸಾರ ಮಾಡಿದೆ. ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿಯೂ ಡಿಡಿ ತಂಡ ನೇರಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. 100 ಬಾಲ ಬ್ರಹ್ಮಚಾರಿಗಳ “ಶಾರದೀಯ ನವರಾತ್ರ’ ಆಚರಣೆಯಿಂದ ರಾಮಲೀಲಾಗೆ ಚಾಲನೆ ಸಿಕ್ಕಿದೆ.
ಟಾಪ್ ನ್ಯೂಸ್
![Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ](https://www.udayavani.com/wp-content/uploads/2024/07/11-5-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ](https://www.udayavani.com/wp-content/uploads/2024/07/MUMBAI-2-150x84.jpg)
Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
![PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ](https://www.udayavani.com/wp-content/uploads/2024/07/modi-a-150x95.jpg)
PM Modi ಇಂದಿನಿಂದ ಪ್ರಧಾನಿ ಮೋದಿ ರಷ್ಯಾ,ಆಸ್ಟ್ರಿಯಾ ವಿದೇಶ ಪ್ರವಾಸ ಆರಂಭ
![ASF](https://www.udayavani.com/wp-content/uploads/2024/07/ASF-150x90.jpg)
ASF; ಕೇರಳದಲ್ಲಿ ಹಂದಿ ಜ್ವರ ಉಲ್ಬಣ: 310 ಹಂದಿಗಳ ಹತ್ಯೆಗೈದ ಸರ್ಕಾರ!
![Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್ ಅಸ್ತ್ರ](https://www.udayavani.com/wp-content/uploads/2024/07/jk-150x100.jpg)
Jammu-ಕಾಶ್ಮೀರದಲ್ಲಿ ಬಂದೂಕಲ್ಲ; ಬಾಡಿಕ್ಯಾಮ್ ಅಸ್ತ್ರ
![C-V-Anand](https://www.udayavani.com/wp-content/uploads/2024/07/C-V-Anand-150x96.jpg)
Governor ವಿರುದ್ಧ ಸುಳ್ಳು: ಕೋಲ್ಕತಾ ಕಮಿಷನರ್ ವಿರುದ್ಧ ಶಿಸ್ತು ಕ್ರಮ?
MUST WATCH
ಹೊಸ ಸೇರ್ಪಡೆ
![Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ](https://www.udayavani.com/wp-content/uploads/2024/07/11-5-150x90.jpg)
Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ
![Udupi: ವ್ಯಾಪಕ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ.. ವಿದ್ಯಾರ್ಥಿಗಳು ಸೇರಿ ಸ್ಥಳೀಯರ ರಕ್ಷಣೆ](https://www.udayavani.com/wp-content/uploads/2024/07/gundibailu-150x82.jpg)
Udupi: ಭಾರಿ ಮಳೆಗೆ ಗುಂಡಿಬೈಲು ಪ್ರದೇಶ ಜಲಾವೃತ… ವಿದ್ಯಾರ್ಥಿಗಳ ರಕ್ಷಣೆ
![10](https://www.udayavani.com/wp-content/uploads/2024/07/10-6-150x90.jpg)
ಸಾಕುನಾಯಿ ಹುಟ್ಟುಹಬ್ಬಕ್ಕೆ 2.5 ಲಕ್ಷ ರೂ. ಮೌಲ್ಯದ ಗೋಲ್ಡ್ ಚೈನ್ ಗಿಫ್ಟ್ ಕೊಟ್ಟ ಮಹಿಳೆ
![Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು](https://www.udayavani.com/wp-content/uploads/2024/07/Dubai01-150x84.jpg)
Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು
![Team India: How much money is given to whom by BCCI in ₹125 crore?](https://www.udayavani.com/wp-content/uploads/2024/07/bcci-1-150x83.jpg)
Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.