![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 18, 2022, 6:49 AM IST
ನವದೆಹಲಿ: ಅಮೃತಬಳ್ಳಿಯ ಎಲೆಗಳ ಸೇವನೆಯಿಂದ ಯಕೃತ್(ಲಿವರ್) ಸಮಸ್ಯೆಗಳು ಎದುರಾಗುತ್ತವೆ ಎಂಬುದಾಗಿ ಹರಡಿರುವ ವದಂತಿಗಳಿಗೆ ಕೇಂದ್ರ ಆಯುಷ್ ಇಲಾಖೆ ತೆರೆ ಎಳೆದಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಇಲಾಖೆ, ಅಮೃತಬಳ್ಳಿಯ ಎಲೆಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದೆ.
ಅಮೃತಬಳ್ಳಿ ಸೇವನೆಯಿಂದ ಯಕೃತ್ ಸಮಸ್ಯೆ ಬರುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಇಲಾಖೆ, ಅಮೃತಬಳ್ಳಿಯುವ ಯಕೃತ್ತನ್ನು ಹಾಳು ಮಾಡುವಂಥ ಯಾವುದೇ ವಿಷದ ಪದಾರ್ಥವನ್ನು ಹೊರಸೂಸುವುದಿಲ್ಲ. ಅಮೃತಬಳ್ಳಿಯ ಬಗ್ಗೆ ಬಂದಿರುವ ಇಂಥ ವದಂತಿಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಅವುಗಳಿಂದ ಈ ವಿಚಾರ ತಿಳಿದುಬಂದಿದೆ. ಅಲ್ಲದೆ, ಅಮೃತಬಳ್ಳಿಯ ಸೇವನೆ ದೇಹಕ್ಕೆ ನವಚೈತನ್ಯ ತುಂಬುತ್ತದೆ ಎಂದು ಆಯುರ್ವೇದದಲ್ಲೇ ತಿಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.