BBK11: ಹಸ್ತ ರೇಖೆ ನೋಡಿ ಸಹ ಸ್ಪರ್ಧಿಯ ಭವಿಷ್ಯ ನುಡಿದ ಚೈತ್ರಾ
Team Udayavani, Oct 1, 2024, 10:59 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11)ದ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳದಿದೆ.
ಸ್ವರ್ಗ – ನರಕದ ಸ್ಪರ್ಧಿಗಳ ಒಳಗೆಯೇ ಕಿತ್ತಾಟ ಶುರುವಾಗಿದೆ. ಒಂದು ಕಡೆ ಚೈತ್ರಾ – ಮಾನಸ ಅವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇನ್ನೊಂದು ಕಡೆ ಶಿಶಿರ್, ಯಮುನಾ ನಡುವೆಯೂ ಟಾಕ್ ವಾರ್ ನಡೆದಿದೆ.
ನರಕದ ನಿವಾಸಿಯಾಗಿರುವ ಚೈತ್ರಾ ಬಿಡುವಿನ ವೇಳೆ ಸಹ ಸ್ಪರ್ಧಿ ಶಿಶಿರ್ ಅವರ ಹಸ್ತ ರೇಖೆ ನೋಡಿ ಅವರ ಜಾತಕವನ್ನು ನುಡಿದಿದ್ದಾರೆ.
ನಿಮ್ಮ ಕೈಯಲ್ಲಿ ಎಂದಿಗೂ ಹಣ ಕಡಿಮೆ ಆಗಲ್ಲ. ಮದುವೆಯ ವಿಚಾರದಲ್ಲಿ ನೀವು 35- 38ರ ವಯಸ್ಸಿನಲ್ಲಿ ಮದುವೆ ಆಗುವುದು ಸೂಕ್ತವೆಂದು ಚೈತ್ರಾ ಶಿಶಿರ್ ಅವರ ಹಸ್ತ ರೇಖೆಯನ್ನು ನೋಡಿ ಭವಿಷ್ಯವನ್ನು ನುಡಿದಿದ್ದಾರೆ.
ಇತ್ತ ಸ್ವರ್ಗದ ನಿವಾಸಿ ಜಗದೀಶ್ ಅವರು ತನ್ನ ಸಹ ನಿವಾಸಿಗಳ ಮೇಲೆಯೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಹ ಸ್ಪರ್ಧಿಗಳ ಜತೆಯೇ ವಕೀಲ್ ಸಾಬ್ ವಾಗ್ವಾದಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ನಾಮಿನೇಷನ್ ಪ್ರಕ್ರಿಯೆಗೆ ಟಾಸ್ಕ್ ನಡೆದಿದೆ.
ಜಗದೀಶ್, ಯಮುನಾ, ಮಂಜು, ಹಂಸಾ, ಭವ್ಯಾ ನಾಮಿನೇಟ್ ಆಗಿದ್ದಾರೆ.
ಶಿಶಿರ್, ಮಾನಸ, ಮೋಕ್ಷಿತಾ ಟಾಸ್ಕ್ ನಲ್ಲಿ ಸೋತ ಕಾರಣ ನೇರವಾಗಿ ನಾಮಿನೇಟ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranav Kshirsagr: ಪಾಸಿಟಿವ್ ಹುಡುಗನ ನೆಗೆಟಿವ್ ಕನಸು
Rukmini Vasanth: ಬ್ಯಾಕ್ ಟು ಬ್ಯಾಕ್ ರುಕ್ಮಿಣಿ ವಸಂತ್
Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್ ತಂದೆ ಪಾತ್ರದಲ್ಲಿ ಮೋಹನ್ ಲಾಲ್?
Martin Movie: ಮಾರ್ಟಿನ್ ಇಂಟ್ರೊಡಕ್ಷನ್ ಸಾಂಗ್ ಬಜೆಟ್ 6 ಕೋಟಿ!
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.