Navratri: ಕಲ್ಯಾಣರಾಮನ್‌ ಕುಟುಂಬದ ನವರಾತ್ರಿ ಪೂಜೆಯಲ್ಲಿ ಬಾಲಿವುಡ್‌ ತಾರೆಯರು ಭಾಗಿ


Team Udayavani, Oct 26, 2023, 12:37 AM IST

kaly

ಬೆಂಗಳೂರು: ಕೇರಳದ ತೃಶ್ಯೂರ್‌ನಲ್ಲಿ ನಡೆದ ಕಲ್ಯಾಣ ರಾಮನ್‌ ಕುಟುಂಬದ ನವರಾತ್ರಿ ಮಹೋತ್ಸವದಲ್ಲಿ ಬಾಲಿವುಡ್‌ ತಾರೆಯರು ಸಂಭ್ರಮದಿಂದ ಭಾಗವಹಿಸಿ ಪೂಜಾ ಸಮಾರಂಭಕ್ಕೆ ಮೆರಗು ನೀಡಿದರು.

ಈ ವರ್ಷದ ನವರಾತ್ರಿ ಉತ್ಸವಗಳು ಪವಿತ್ರ ಜ್ಯೋತಿರ್ಲಿಂಗಗಳಿಂದ ಸಾಕಾರಗೊಂಡಿರುವ ಶಿವನ ದೈವಿಕ ಮಹತ್ವವನ್ನು ಆಧರಿಸಿದ್ದವು. ಜತೆಗೆ ಕಲ್ಯಾಣ ರಾಮನ್‌ ಕುಟುಂಬವು ಗೊಂಬೆಗಳ ಹಬ್ಬದ ಪ್ರದರ್ಶನವಾದ “ಬೊಮ್ಮೆಕೋಲು” ಪ್ರದರ್ಶಿಸುವ ಸಂಪ್ರದಾಯವನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರುತ್ತಿದೆ. ಈ ಗೊಂಬೆಗಳು, ದೈನಂದಿನ ದೃಶ್ಯ ರೂಪಕ ಹಾಗೂ ದೇವತೆಗಳಾದ ಸರಸ್ವತಿ, ಪಾರ್ವತಿ, ಲಕ್ಷ್ಮಿಯ ದೈವಿಕ ರೂಪಗಳನ್ನು ಚಿತ್ರಣದ ಮೂಲಕ ಭೌತಿಕ ಮಟ್ಟದಿಂದ ಉನ್ನತ ಆಧ್ಯಾತ್ಮಿಕ ಮಟ್ಟದವರೆಗಿನ ವಿಕಾಸವನ್ನು ಸಂಕೇತಿಸುತ್ತವೆ.

ಕಲ್ಯಾಣ್‌ ಜ್ಯುವೆಲರ್ಸ್‌ನ ಜಾಗತಿಕ ಪ್ರಚಾರ ರಾಯಭಾರಿ ಕತ್ರಿನಾ ಕೈಫ್, ಬಾಲಿವುಡ್‌ ನಟಿಯರಾದ ಸೋನಾಕ್ಷಿ ಸಿನ್ಹಾ, ಶಿಲ್ಪಾ ಶೆಟ್ಟಿ, ಜಾನ್ಹವಿ ಕಪೂರ್‌, ರಾಷ್ಟ್ರ ಪ್ರಶಸ್ತಿ ವಿಜೇತೆ – ಕೃತಿ ಸನನ್‌, ಕಲ್ಯಾಣ್‌ ಜುವೆಲರ್ಸ್‌ನ ಪ್ರಚಾರ ರಾಯಭಾರಿ ರಶ್ಮಿಕಾ ಮಂದಣ್ಣ, ಬಾಲಿವುಡ್‌ ನಟ ಅಜಯ್‌ ದೇವಗನ್‌, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದ ನಿರ್ದೇಶಕರು ಮತ್ತು ನಟರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟೋವಿನೊ ಥಾಮಸ್‌, ವರಲಕ್ಷ್ಮಿ, ಸಾನಿಯಾ ಅಯ್ಯಪ್ಪನ್‌, ವಿಕ್ರಮ್‌ ಪ್ರಭು, ನಾಗ ಚೈತನ್ಯ, ರೆಜಿನಾ ಕಸ್ಸಂದ್ರ, ನೀರಜ್‌ ಮಾಧವ್‌, ನೈಲಾ ಉಷಾ, ಶ್ರುತಿ ರಾಮಚಂದ್ರನ್‌, ಕಲ್ಯಾಣಿ ಪ್ರಿಯದರ್ಶನ್‌, ನಿರ್ದೇಶಕ ಸತ್ಯನ್‌ ಅಂತಿಕ್ಕಾಡ್‌, ಸಂಗೀತ ನಿರ್ದೇಶಕ ಔಸೆಪ್ಪಚ್ಚನ್‌, ಮೇನಕಾ ಮತ್ತು ಸುರೇಶ್‌ ಕುಮಾರ್‌ ಮುಂತಾದವರು ಪಾಲ್ಗೊಂಡಿದ್ದರು.

ರಾಯಭಾರಿಗಳ ಮೆರುಗು
ಕಲ್ಯಾಣ್‌ ಜ್ಯುವೆಲರ್ಸ್‌ನ ಪ್ರಾದೇಶಿಕ ಪ್ರಚಾರ ರಾಯಭಾರಿಗಳಾದ ಪ್ರಭು ಗಣೇಶನ್‌ (ತಮಿಳುನಾಡು), ಅಕ್ಕಿನೇನಿ ನಾಗಾರ್ಜುನ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಿಂಜಲ್‌ ರಾಜಪ್ರಿಯಾ (ಗುಜರಾತ್‌) ಮತ್ತು ವಾಮಿಕಾ ಗಬ್ಬಿ (ಪಂಜಾಬ್‌) ಉಪಸ್ಥಿತಿಯೊಂದಿಗೆ ಸಂಜೆಯ ಪೂಜಾ ಸಮಾರಂಭಕ್ಕೆ ಹೊಸ ಮೆರುಗು ನೀಡಿದರು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.