![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 20, 2022, 12:11 PM IST
ಚಿಕ್ಕಮಗಳೂರು: ವಿದ್ಯಾಥಿಗಳಿಗೆ ಬಸ್ಸಿನ ಬಾಗಿಲಿನಲ್ಲಿ ನೇತಾಡುವ ಅಭ್ಯಾಸಗಳು ಸಾಮಾನ್ಯವಾಗಿದೆ. ಆದರೆ ಬಸ್ ನ ಚಾಲಕ ಅಥವಾ ನಿರ್ವಾಹಕರು ನಿರ್ಲಕ್ಷ್ಯ ವಹಿಸಿದರೆ ಅಪಾಯ ಖಂಡಿತ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬೆಂಗಳೂರು – ಹೊರನಾಡು ಸರಕಾರಿ ಬಸ್ ನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಸ್ವಲ್ಪ ಕಾಲು ಅಥವಾ ಕೈ ಜಾರಿದ್ರೆ ಸಾಕು ಜೀವಕ್ಕೆ ದೊಡ್ಡ ಆಪತ್ತು ಎದುರಾಗುವ ಪರಿಸ್ಥಿತಿ ಇದೆ.
ಇತರ ಸರಕಾರಿ ಬಸ್ಸುಗಳಲ್ಲಿ ಸ್ಥಳವಿದ್ದರೂ ವಿದ್ಯಾರ್ಥಿಗಳು ಪ್ರತಿ ದಿನ ಬೆಂಗಳೂರು – ಹೊರನಾಡು ಬಸ್ಸಿನಲ್ಲಿ ಹಿಂಬದಿಯ ಡೋರ್ ನಲ್ಲಿಯೇ ನಿಂತು 20- 30 ಕಿಲೋಮೀಟರ್ ಶಾಲಾ ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ.
ಸುಂಕಾಸಾಲೆ, ಜಾವಳಿ, ಬಾಳೂರು, ಕೊಟ್ಟಿಗೆಹಾರ ಮುಂತಾದ ಕಡೆಯಿಂದ ಬಸ್ಸಿಗೆ ಹತ್ತುವ ಕೆಲ ವಿದ್ಯಾರ್ಥಿಗಳು ಬಸ್ಸಿನಲ್ಲಿ ಹಿಂಬದಿಯ ಡೋರ್ ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು ಕಂಡುಬಂದಿದೆ. ಬಸ್ಸಿನ ಒಳಗಡೆ ಸ್ಥಳವಿದ್ದರೂ ಬಸ್ಸಿನ ನಿರ್ವಾಹಕರು ಒಳಗೆ ಕಳಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.