![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 20, 2020, 2:54 PM IST
ದಾಂಡೇಲಿ: ತನ್ನ ಬಳಗದಿಂದ ಬೇರ್ಪಟ್ಟು ಸಮಾಜದ ಜನತೆಯ ಜತೆ ಅಂಜಿಕೆ, ಅಳುಕಿಲ್ಲದೇ ಒಡನಾಟ ಬೆಳೆಸಿಕೊಂಡ ಕೋತಿಯೊಂದು ಕ್ಲಿನಿಕ್ಗೆ ಬಂದು ಚಿಕಿತ್ಸೆ ಪಡೆದ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದ ಈ ಕೋತಿ ಚಿಕಿತ್ಸೆಗಾಗಿ ನಗರದ ಕಲಾಪ್ರಸಾದ ಮೆಡಿಕಲ್ ಬಳಿಯಿರುವ ಡಾ| ರಶ್ಮಿ ಕಂಬದಕೋಣೆಯವರ ಕ್ಲಿನಿಕ್ ಬಳಿ
ಬಂದು ಅಂಗಲಾಚುತ್ತಿತ್ತು. ಇದನ್ನು ಗಮನಿಸಿದ ಡಾ| ರಶ್ಮಿಯವರು ತಕ್ಷಣವೇ ಪಕ್ಕದ ಮೆಡಿಕಲ್ ಮಾಲಕ ಉಮೇಶ ಸಪ್ರಯವರನ್ನು ಕರೆಯಿಸಿ, ಅವರ ಸಹಾಯ ಪಡೆದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯ ವಿಡಿಯೋವೊಂದು ಬುಧವಾರ ನಗರದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ನಗರದಲ್ಲಿ ಸುದ್ದಿಯಲ್ಲಿರುವ ಈ ಹನುಮ ತನಗೆ ಗಾಯವಾಯಿತೆಂದರೆ ತಕ್ಷಣವೇ ಆಸ್ಪತ್ರೆ ಅಥವಾ ಕ್ಲಿನಿಕ್ಗಳ ಬಾಗಿಲ ಮುಂದೆ ಕುಳಿತುಕೊಂಡು ತನ್ನದೇ ಆದ ಹಾವಭಾವದಲ್ಲಿ ಚಿಕಿತ್ಸೆ ಕೇಳುತ್ತದೆ. ಚಿಕಿತ್ಸೆ ಪಡೆದ ಬಳಿಕವಷ್ಟೆ ಅಲ್ಲಿಂದ ತನ್ನ ಪಾಡಿಗೆ ತಾನು
ಹೊರಡುತ್ತದೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.