![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 27, 2019, 3:50 PM IST
ಮಣಿಪಾಲ: ಸಮಾಜದಲ್ಲಿ ಭ್ರಷ್ಟರ ಜೊತೆಗೆ ಜನರು ಕೂಡ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಗೆ ಎಡೆ ಮಾಡಿಕೊಡುತ್ತಿದೆಯೇ ?ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ.
ರಾಜೇಶ್ ಅಂಚನ್ ; ಖಂಡಿತಾ ಹೌದು. ಇವತ್ತು ಜಾತಿ ವ್ಯವಸ್ಥೆ ಗೆ ಕಟ್ಟು ಬಿದ್ದ ಜನ ತಮಗರಿವಿಲ್ಲದೆ ತಮ್ಮ ತೆರಿಗೆ ಹಣವನ್ನು ಲೂಟಿ ಹೊಡೆದು ರಾಜರಂತೆ ಮೆರೆಯುವ ಭ್ರಷ್ಟಾಚಾರಿಗಳಿಗೆ ಬೆಂಬಲ ಕೊಟ್ಟು ತಾವೇ ಮೂರ್ಖ ರಾಗುತ್ತಿದ್ದಾರೆ. ತಮಗೆ ಅರಿವಿಲ್ಲದೆ ರಾಜಕಾರಣಿಗಳು ನೇಯ್ದ ಬಲೆಗೆ ಸಿಕ್ಕಿ ಹಾಕಿಕೊಳ್ತಾ ಇರೋದಲ್ಲದೆ, ದೇಶವನ್ನು ಅಧೋಗತಿಗೆ ತಳ್ಳುತ್ತಿದ್ದಾರೆ. ಅವರು ಕೊಡುವ ಚಿಲ್ಲರೆ ಹಣ, ಭೋಜನಕ್ಕೆ ಮರುಳಾಗಿ ಪ್ರಜಾಪ್ರಭುತ್ವ ವನ್ನು ಕೈಯಾರೆ ಬಲಿಕೊಡ್ತಾ ಇದ್ದಾರೆ.
ಸೈಮನ್ ಫೆರ್ನಾಂಡಿಸ್ : ಹೌದು ಆದರೆ ಇಲ್ಲಿ ಮೂಡುವ ಗೊಂದಲ ಏನೆಂದರೆ, ಜನರಿಂದ ವ್ಯವಸ್ಥೆ ಹಾಳಾಯಿತೋ ಅಥವಾ ವ್ಯವಸ್ಥೆಯಿಂದ ಜನರು ಹಾಳಾದರೋ ಎಂಬುದು. ತಪ್ಪು ಯಾರೇ ಮಾಡಿದರೂ ತಪ್ಪೇ ಅಲ್ಲವೇ ಆ ತಪ್ಪನ್ನು ಯಾರೇ ಸಮರ್ಥಿಸಿ ಕೊಳ್ಳುವುದು ಅಪರಾಧ. ಒಳ್ಳೆಯದಕ್ಕೆ ಬೆಂಬಲ ನೀಡಬೇಕೆ ಹೊರತು ತಪ್ಪು ಮಾಡಿದವರಿಗಲ್ಲ ದೇಶದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಪಕ್ಷ ಅಡ್ಡಿ ಬರಬಾರದು.
ಅರ್ಜುನ್ ದ್ರುವ ಸಜ್ಜನರ ಮೌನ ಭ್ರಷ್ಟರ ಆರ್ಭಟಕ್ಕಿಂತ ಅಪಾಯಕಾರಿ. ಪ್ರತಿ ಸಾಮಾನ್ಯ ವ್ಯಕ್ತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು.
ರಂಗನಾಥ್ ವಿಠ್ಠಲ್ : ಜನರು ನಿಜವಾದ ಮೌಲ್ಯಗಳನ್ನು ಮರೆಯುತ್ತಿರುವುದು ನಿಜಕ್ಕೂ ವಿಷಾದಕರ.
ಬಸವರಾಜ್ : ನಮ್ಮ ಜಾತಿಯವ ಕದ್ದು ದೊಡ್ಡ ಮನುಷ್ಯ ಆದರೆ ಬೆಂಬಲಿಸುವ ಬೇರೆಯವರು ಆ ಕೆಲಸ ಮಾಡಿದ್ರೆ ವಿರೋಧಿಸುವ. ಕಳ್ಳ ಮನಸ್ಸುಗಳು ಹೆಚ್ಚು. ಖಡಾ ಖಂಡಿತವಾಗಿಯೂ ಭ್ರಷ್ಟರ ಪ್ರೋತ್ಸಾಹ ಮಾಡುವ ಮಂದಿ ಹೆಚ್ಚು. ಅದು ಜಾತಿ ತಲೆಗೇರಿ
ಜೀವೇಂದ್ರ ಪೂಜಾರಿ : ಸರಿಯಾಗಿ ಹೇಳಿದ್ದಾರೆ ನಾವು ಸಾಮಂತ ಕಾಲಕ್ಕೆ ನಾಂದಿ ಹಾಡುತೀದ್ದೆವೆ
ವಾಸಿಂ ಇಮ್ರಾನ್ ಖಾನ್: ಜಾತಿ ವ್ಯವಸ್ಥೆ ಇರುವ ವರೆಗೆ , ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಇಂದಿನ ಹಲವಾರು ಸಮಸ್ಯೆ ಗಳಿಗೆ ಜಾತಿ ವ್ಯವಸ್ಥೆ ಕಾರಣ.
ಸಣ್ಣಮಾರಪ್ಪ ಚಂಗಾವರ: ಮೊದಲು ಈ ಭ್ರಷ್ಟತೆ ಎನ್ನುವುದೆ ಅಪಾಯಕಾರಿ. ಅದರಲ್ಲಿ ಜನರು ಭಾಗಿಯಾದರೆ ಇನ್ನು ಅಪಾಯಕಾರಿ. ಇದು ಭಾಗಿಯಾದ ಜನರಿಗೆ ಗೊತ್ತಾಗದಂತೆ ಹೊಡೆತ ಬೀಳುತ್ತದೆ
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.