Gangolli: ವರದಕ್ಷಿಣೆ ಕಿರುಕುಳ ಪ್ರಕರಣ: ನಾಲ್ವರ ವಿರುದ್ಧ ದೂರು ದಾಖಲು
Team Udayavani, Aug 15, 2024, 7:47 PM IST
ಗಂಗೊಳ್ಳಿ: ಮದುವೆಯಾಗಿ ಎರಡೂವರೆ ತಿಂಗಳ ಬಳಿಕ ಪತಿ ಕಾಸರಗೋಡು ಮೂಲದ ರಾಜೀವ, ಅತ್ತೆ ಲಲಿತಾ, ಅಣ್ಣ ಉಮೇಶ್, ಅತ್ತಿಗೆ ಉಷಾ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹಲ್ಲೆಗೈದಿರುವುದಾಗಿ ತ್ರಾಸಿಯ ಸುಮಲತಾ (35) ದೂರು ನೀಡಿದ್ದಾರೆ.
ಕಳೆದ ಜನವರಿಯಲ್ಲಿ ಕೇರಳದ ಕಾಸರಗೋಡಿನ ರಾಜೀವ ಎನ್ನುವವರೊಂದಿಗೆ ಕಾಸರಗೋಡು ದೇಗುಲದಲ್ಲಿ ಮದುವೆಯಾಗಿದ್ದು, ಅದಾಗಿ ಎರಡೂವರೆ ತಿಂಗಳ ನಂತರ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಅದೇ ವಿಚಾರಕ್ಕೆ ಈ ನಾಲ್ವರು ಆರೋಪಿಗಳು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ವರದಕ್ಷಿಣೆ ತರಲಿಲ್ಲವೆಂದು ಕಿರುಕುಳ ನೀಡಿದ್ದಾರೆ. ಆ.12ರ ರಾತ್ರಿ ಅತ್ತಿಗೆ ಉಷಾ ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಸುಮಲತಾ ತಿಳಿಸಿದ್ದಾರೆ.
ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.