![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jan 10, 2024, 9:12 PM IST
ಶಿರಸಿ: ನಕಲಿ ಅಂಕಪಟ್ಟಿ ಸೃಷ್ಟಿಸಿ ಮೋಸತನದಿಂದ ಗ್ರಾಮೀಣ ಅಂಚೆ ಸೇವಕ ಹುದ್ದೆಯನ್ನು ಪಡೆದ 14 ಜನರ ವಿರುದ್ಧ ಶಿರಸಿಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಅಂಚೆ ನಿರೀಕ್ಷಕ ಮಂಜುನಾಥ ರಾಮಪ್ಪ ದೊಡ್ಮನಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೋಹನ ರುಕ್ಯಾ ನಾಯಕ (24) ಯಾದಗಿರಿ, ಹನುಮಂತ ಭೀಮಪ್ಪಾ ಮದಿಹಳ್ಳಿ (21) ಗೋಕಾಕ, ವಿಠಲ ಬಸಪ್ಪ ಹೊಸೂರ ( 31) ರಾಯಭಾಗ, ದುಂಡಪ್ಪ ರಾಮಪ್ಪ ಆಶಿರೋಟಿ (23) ಗೋಕಾಕ, ಶರಣ್ ಕುಮಾರ್ ಮೋತಿಲಾಲ್ (26) ಕಲಬುರಗಿ, ಸುರೇಶ ಶಿವಪ್ಪ ಕುಡಗಿ (28) ವಿಜಯಪುರ, ಅಮೃತಾ ಅರವಿಂದಬಾಬು ನಾಯಕ ( 25) ಬಾಗಲಕೋಟ, ಸಚಿನ ಮಾರುತಿ ಭಜಂತ್ರಿ (27) ವಿಜಯಪುರ, ಮಮಿತಾ ಬಾಬು ರಾಥೋಡ್ (29) ವಿಜಯಪುರ, ಸತೀಶ ಮೋತಿಲಾಲ್ ಪವಾರ (31)ನ ಬಸವನಬಾಗೇವಾಡಿ, ಆಕಾಶ್ ಶ್ರೀನಿವಾಸ ಭಜಂತ್ರಿ (26) ಬಸವನಬಾಗೇವಾಡಿ, ಮೋಹನ್ ನಾಮದೇವ ಚವಾಣ್ (31) ವಿಜಯಪುರ, ದಿಲೀಪ್ ಧನಸಿಂಗ್ ಪವಾರ ( 28) ತಿಕೋಟಾ, ರವಿ ಮಹಾದೇವಪ್ಪ ದಡ್ಡಿ ( 26) ಬೆಳಗಾವಿ ವಿರುದ್ಧ ದೂರು ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪಿ.ಎಸ್.ಐ ರತ್ನಾ ಕುರಿ ತನಿಖೆ ಆರಂಭಿಸಿದ್ದಾರೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.