![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 2, 2023, 6:35 AM IST
ಶಿಲಾ ಶಾಸನಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಹಾಗೂ ತಿಳಿಸಲು “ಡಿಜಿಟಲ್ ಶಿಲಾಶಾಸನ ವಸ್ತು ಸಂಗ್ರಹಾಲಯ’ ಸ್ಥಾಪನೆಗೆ ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಶಿಲಾ ಶಾಸನಗಳು ಡಿಜಿಟಲ್ ಸ್ವರೂಪ ಪಡೆಯಲಿವೆ. ಈ ವಸ್ತುಸಂಗ್ರಹಾಲಯದಲ್ಲಿ “ಭಾರತ ಹಂಚಿತ ಶಾಸನಗಳ ಉಗ್ರಾಣ’ ಅಸ್ತಿತ್ವಕ್ಕೆ ಬರಲಿದೆ.
ಅಮೃತ್ ಧರೋಹರ್ ಯೋಜನೆ
ಜೌಗು ಪ್ರದೇಶಗಳ ಬಳಕೆಯನ್ನು ಉತ್ತೇಜಿಸಿ, ಜೀವವೈವಿಧ್ಯತೆಯನ್ನು ಹೆಚ್ಚಿಸಲು ಅಮೃತ್ ಧರೋಹರ್ ಯೋಜನೆ ಘೋಷಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಇದು ಜಾರಿಯಾಗಲಿದೆ. ಪ್ರಧಾನಿ ಮೋದಿ ಅವರ ಇತ್ತೀಚಿನ ಮನ್ ಕೀ ಬಾತ್ನಲ್ಲಿ, ಪರಿಸರ ಉಳಿವಿಗೆ ಪ್ರಮುಖವಾಗಿರುವ ಜೌಗು ಅಥವಾ ತೇವ ಪ್ರದೇಶಗಳ ಬಳಕೆ ಹಾಗೂ ಜೀವವೈವಿಧ್ಯತೆ ಹೆಚ್ಚಿಸುವ ಅಂಶಗಳನ್ನು ಪ್ರಸ್ತಾಪಿಸಿದ್ದರು. 2014ರಲ್ಲಿ 26 ಇದ್ದ ರಾಮ್ಸರ್ ತಾಣಗಳ ಸಂಖ್ಯೆ ಈಗ 275ಕ್ಕೆ ಏರಿಕೆಯಾಗಿದೆ ಎಂದಿದ್ದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.