![Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…](https://www.udayavani.com/wp-content/uploads/2025/02/leopard-415x234.jpg)
![Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…](https://www.udayavani.com/wp-content/uploads/2025/02/leopard-415x234.jpg)
Team Udayavani, Sep 17, 2024, 11:23 PM IST
ಗುತ್ತಿಗಾರು: ಅಸೌಖ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ನಾಲ್ಕೂರು ಗ್ರಾಮದ ಕಲ್ಲಾಜೆಯಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಣ ಗೌಡ ಕಲ್ಲಾಜೆ ಅವರ ಪುತ್ರ ಲಿಖೀತ್ ಕಲ್ಲಾಜೆ (25) ಮೃತ ಯುವಕ.
ಅವರು ಸೆ. 16ರ ರಾತ್ರಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದ ಅವರಿಗೆ ಕೈಕಾಲು ಬಲಹೀನತೆಯ ಸಮಸ್ಯೆ ಕಾಣಿಸಿಕೊಂಡಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
Puttur: ಹಳೆ ಠಾಣೆ ಒಂದೇ ತೆರವಿಗೆ ಬಾಕಿ
Mid Air: ಏನಿದು ಕಿಡ್ನಾಪ್ ಪ್ರಹಸನ-ಬ್ಯಾಂಕಾಕ್ ಗೆ ಹೊರಟಿದ್ದ ವಿಮಾನ ರಹಸ್ಯವಾಗಿ ಪುಣೆಗೆ!
IPL 2025: ಇದುವರೆಗೆ ಯಾರೆಲ್ಲಾ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದಾರೆ? ಇಲ್ಲಿದೆ ಪಟ್ಟಿ
You seem to have an Ad Blocker on.
To continue reading, please turn it off or whitelist Udayavani.