Thiruvananthapuram:ಸದಾಕಾಲ ಮೊಬೈಲ್‌ ಬಳಸುತ್ತಿದ್ದ-ಪ್ರಶ್ನಿಸಿದ್ದಕ್ಕೆ ತಾಯಿಯನ್ನೇ ಕೊಂದ!


Team Udayavani, Oct 14, 2023, 9:55 PM IST

mob

ತಿರುವನಂತಪುರ: ಸದಾಕಾಲ ಮೊಬೈಲ್‌ ಬಳಕೆಮಾಡುತ್ತಿದ್ದನೆಂದು ಮಗನನ್ನು ಪ್ರಶ್ನಿಸಲು ಹೋದ ತಾಯಿ ಆತನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟಿರುವ ದುರ್ಘ‌ಟನೆ ಕೇರಳದಲ್ಲಿ ವರದಿಯಾಗಿದೆ. ಕಣ್ಣೂರು ಜಿಲ್ಲೆಯ ಕನಿಚಿಯಾರ ನಿವಾಸಿಯಾಗಿದ್ದ ರುಕ್ಮಿಣಿ ಮೃತ ದುರ್ದೈವಿ.

ಆಕೆಯ ಮಗ ಸುಜಿತ್‌ ದಿನಂಪ್ರತಿ ಮೊಬೈಲ್‌ನಲ್ಲೇ ಮುಳುಗಿಹೋಗಿರುತ್ತಿದ್ದದ್ದನ್ನು ಕಂಡು ಬೇಸತ್ತ ಮಹಿಳೆ, ಮಗನಿಗೆ ಬುದ್ಧಿ ಹೇಳಿ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸುಜಿತ್‌ ತಾಯಿಯನ್ನೇ ಥಳಿಸಿ, ಆಕೆಯ ತಲೆಯನ್ನು ಗೋಡೆಗೆ ಜಜ್ಜಿದ್ದರ ಪರಿಣಾಮ ರುಕ್ಷ್ಮಿಣಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಜಿತ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಗೆ ಅಲ್ಪಮಟ್ಟದ ಮಾನಸಿಕ ಅಸ್ವಸ್ತತೆ ಇರುವ ಕಾರಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಟಾಪ್ ನ್ಯೂಸ್

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ

Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ… ಬಾಂಬ್ ನಿಷ್ಕ್ರಿಯ ತಂಡ ಶೋಧ

Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ, ಶಾಲೆಗೆ ರಜೆ, ಪೋಷಕರಲ್ಲಿ ಆತಂಕ

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

Fraud Case: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಇನ್ನು ಮುಂದೆ ಡಿಪ್ಲೊಮಾಕ್ಕೂ ಡಿಜಿಟಲ್‌ ಮೌಲ್ಯಮಾಪನ; ತಾಂತ್ರಿಕ ಶಿಕ್ಷಣ ಇಲಾಖೆ ಅಸ್ತು

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

ಹವಾಮಾನ ವೈಪರೀತ್ಯ: ಕರಟುತ್ತಿರುವ ಗೇರು ಹೂ; ಶೇ. 50ರಷ್ಟು ಇಳುವರಿ ಕುಸಿಯುವ ಆತಂಕ

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

Madanthyar: ಕುತೂಹಲ ಮೂಡಿಸಿದ ವಿಚಿತ್ರ ಘಟನೆ: ಮನೆಯನ್ನೇ ತ್ಯಜಿಸಿದರು

1-horoscope

Daily Horoscope: ಕೈಗೊಂಡ ಕಾರ್ಯಗಳಲ್ಲಿ ಆಶ್ಚರ್ಯಕರ ಯಶಸ್ಸು,ನಿರೀಕ್ಷಿತ ಲಾಭ ಕೈಸೇರಿ ಹರ್ಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ… ಬಾಂಬ್ ನಿಷ್ಕ್ರಿಯ ತಂಡ ಶೋಧ

Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ, ಶಾಲೆಗೆ ರಜೆ, ಪೋಷಕರಲ್ಲಿ ಆತಂಕ

1-fg

Madhya Pradesh;’ಮಿರಾಜ್‌’ ಯುದ್ಧ ವಿಮಾನ ಪತನ: ಪೈಲಟ್‌ ಪಾರು

India US

Protection of immigrants; ಭಾರತೀಯ ವಲಸಿಗರ ರಕ್ಷಣೆಗೆ ಹೊಸ ಕಾಯ್ದೆ

arrested

US; ವಲಸಿಗರಿಗೆ ಕೈಕೋಳ: ವಿಪಕ್ಷ vs ಸರಕಾರ

it

IT Act; ಹೊಸ ಐಟಿ ಕಾಯ್ದೆಯಲ್ಲಿ ಹೊರೆ ಇರೋದಿಲ್ಲ: ಕೇಂದ್ರ

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

3-bank

Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ

Bengaluru: ಫ್ಲೈ ಓವರಲ್ಲಿ ಸರಣಿ ಅಪಘಾತ: 4 ಕಾರು ಜಖಂ

Bengaluru: ಫ್ಲೈ ಓವರಲ್ಲಿ ಸರಣಿ ಅಪಘಾತ: 4 ಕಾರು ಜಖಂ

Bengaluru: ಮೆಟ್ರೋ ಮಾರ್ಗಗಳಲ್ಲಿ ಡಬಲ್‌ ಡೆಕರ್‌: ಡಿಕೆಶಿ

Bengaluru: ಮೆಟ್ರೋ ಮಾರ್ಗಗಳಲ್ಲಿ ಡಬಲ್‌ ಡೆಕರ್‌: ಡಿಕೆಶಿ

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ

Bengaluru: ಪತ್ನಿಯ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನಿಗೆ ಮದ್ಯ ಕುಡಿಸಿ ಹಲ್ಲೆ: ಆರೋಪಿ ಬಂಧನ

Tragic: ಕಟ್ಟಡದಲ್ಲಿ ಬೆಂಕಿ; ಇಬ್ಬರ ದುರ್ಮರಣ

Tragic: ಕಟ್ಟಡದಲ್ಲಿ ಬೆಂಕಿ; ಇಬ್ಬರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.