![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 3, 2020, 5:25 AM IST
ಮಂಗಳೂರು: ಕರಾವಳಿ ಭಾಗದಲ್ಲಿ ಮಳೆಗಾಲ ಆರಂಭವಾಗಿದೆ. ಮಳೆ ಹೆಚ್ಚಾ ದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗುವುದು, ಒಳಚರಂಡಿ ಸಮಸ್ಯೆ- ಮ್ಯಾನ್ಹೋಲ್ ತೆರೆದು ಕೊಳ್ಳುವುದು, ಗಾಳಿ-ಮಳೆಗೆ ರಸ್ತೆಗೆ ಮರ ಬೀಳುವುದು, ವಿದ್ಯುತ್ ತಂತಿ- ಕಂಬ ಮುರಿದು ಬೀಳುವುದು, ಗುಡ್ಡ ಕುಸಿತ ಹೀಗೆ ನಾನಾ ರೀತಿಯ ಅನಾಹುತ ಗಳಾಗುವ ಸಾಧ್ಯತೆಗಳಿವೆ.
ಹೀಗಿರುವಾಗ, ಮಳೆಗಾಲದಲ್ಲಿ ಇಂಥ ಅಪಾಯದ ಸನ್ನಿವೇಶಗಳಿಗೆ ಸಿಲುಕಿಕೊಳ್ಳದಂತೆ ಜನರು ಕೂಡ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿನ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಎದುರಾಗುವ ನಾನಾ ರೀತಿಯ ತುರ್ತು ಸಮಸ್ಯೆ ಗಳಿಗೆ ಸಾರ್ವಜನಿಕರು ಕೆಳಕಂಡ ಆಯಾ ಇಲಾಖೆಯ ಸಹಾಯವಾಣಿ ಅಥವಾ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಬಹುದು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.