![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 5, 2024, 10:20 PM IST
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್ಕಾನ್ ಲಿ. ಸಂಸ್ಥೆಗೆ ಸೇರಿದ ಸುಮಾರು 3 ಟನ್ ಗುಜರಿಯನ್ನು ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದ ಇಬ್ಬರು ಕಳವು ಮಾಡಿರುವ ಘಟನೆ ನಡೆದಿದೆ.
ಸಂಸ್ಥೆಯ ಸಿಬಂದಿ ಘನ್ಶ್ಯಾಮ್ ಪಾಂಡೆ ಮತ್ತು ತ್ರಿಭುವನ್ ಸಿಂಗ್ ಆರೋಪಿಗಳು. ದಿಲೀಪ್ ಬಿಲ್ಡ್ಕಾನ್ ಲಿ. ಸಂಸ್ಥೆಯ ತೋಡಾರು ಮತ್ತು ಬೆಳುವಾಯಿಯ ಯಾರ್ಡ್ಗಳಿಂದ 90 ಸಾವಿರ ರೂ. ಮೌಲ್ಯದ 3 ಟನ್ ಗುಜರಿ ಕಳವು ಮಾಡಿ ಸಾಗಿಸಿರುವ ಬಗ್ಗೆ ಮ್ಯಾನೇಜರ್ ಅನ್ನಾಬತ್ತುಲ್ ಪ್ರಸಾದ್ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.