ISHA: ಸಸ್ಯವರ್ಗ ಬೆಳೆದರಷ್ಟೇ ಕಾವೇರಿಗೆ ಉಳಿವು- ನದಿ ಸಮೃದ್ಧಿ ಹೆಚ್ಚಿಸಲು ಸದ್ಗುರು ಕರೆ
Team Udayavani, Sep 29, 2023, 8:48 PM IST
ನವದೆಹಲಿ: ಕಾವೇರಿ ನದಿನೀರು ಹಂಚಿಕೆ ವಿಚಾರವಾಗಿ ಪ್ರತಿಭಟನೆಗಳು ಭುಗಿಲೆದ್ದಿರುವ ನಡುವೆಯೇ, ಸಸ್ಯವರ್ಗಗಳ ಅಭಿವೃದ್ಧಿ ಮಾತ್ರವೇ ಕಾವೇರಿ ಸಮಸ್ಯೆಗೆ ಪರಿಹಾರ ನೀಡಬಲ್ಲದು ಎಂದು ಈಶಾ ಫೌಂಡೇಶನ್ ಮಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ. ಅಲ್ಲದೇ, ಬರಿದಾಗುತ್ತಿರುವ ಕಾವೇರಿಗಾಗಿ ಜಗಳವಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ವಿವಾದ ಕುರಿತು ಎಕ್ಸ್(ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿರುವ ಸದ್ಗುರು, “ಕಾವೇರಿ ಮಾತೆಗೆ ತಾನು ಯಾವ ರಾಜ್ಯದವಳು, ಯಾವ ರಾಜ್ಯಕ್ಕೆ ಸೇರಿದವಳು ಎಂಬುದೇ ತಿಳಿದಿಲ್ಲ. ಆದರೆ, ಬೇಸಿಗೆಯಲ್ಲಿ ಒಣಗಿ ತಾನು ಬರಿದಾಗುತ್ತಿದ್ದೇನೆಂಬುದು ತಿಳಿದಿದೆ. ಕಾವೇರಿ ಜಲಾನಯನ ಪ್ರದೇಶದ 83,000 ಚದರ ಅಡಿ ಪ್ರದೇಶದಲ್ಲಿ ಸಸ್ಯವರ್ಗಗಳನ್ನು ಪೋಷಿಸಿದರೆ ಮಾತ್ರವೇ ಆಕೆ ಸಮೃದ್ಧವಾಗಿ ವರ್ಷದ 12 ತಿಂಗಳು ಹರಿಯಲು ಸಾಧ್ಯ. ಕಾವೇರಿ ಸಮಸ್ಯೆಗೆ ಸಸ್ಯವರ್ಗದ ಪೋಷಣೆ ಮಾತ್ರವೇ ಪರಿಹಾರ. ಈ ವಿಚಾರದಲ್ಲಿ ಜಗಳವಾಡುವುದರ ಬದಲು ತಾಯಿ ಕಾವೇರಿಯನ್ನು ಸಮೃದ್ಧಗೊಳಿಸಲು ಕೈ ಜೋಡಿಸೋಣ’ ಎಂದು ಕರೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.