ಜನತಾ ಗ್ಯಾರೇಜ್: ಹೆಲ್ಮೆಟ್‌


Team Udayavani, Jul 6, 2020, 4:44 AM IST

gaeage

* ಕಾಲ ಕಾಲಕ್ಕೆ ಹೆಲ್ಮೆಟ್‌ ಅನ್ನು ಸ್ವಚ್ಛಗೊಳಿಸುತ್ತಿರಬೇಕು. ಒಳಗಿನ ಕುಶನ್‌ ಪ್ಯಾಡ್‌ಗಳನ್ನು ತೆಗೆಯುವ ಹಾಗಿದ್ದರೆ, ಅದನ್ನು ತೆಗೆದೇ ನೀರಿನಲ್ಲಿ ತೊಳೆಯಿರಿ. ಹೀಗೆ ಪ್ರತ್ಯೇಕವಾಗಿ ತೊಳೆದ ನಂತರ ಅದನ್ನು ಬಿಸಿಲಲ್ಲಿ ಒಣಗಿಸಿ.

* ಹೆಲ್ಮೆಟ್‌ ಅನ್ನು ನಿಮ್ಮೊಡನೆಯೇ ಇರಿಸಿಕೊಳ್ಳಬೇಕು. ಎಲ್ಲೆಂದರಲ್ಲಿ ಬಿಟ್ಟು ತೆರಳುವುದರಿಂದ ಹೆಲ್ಮೆಟ್‌ ಕಳವು ಸೇರಿದಂತೆ ಹಾನಿಯುಂಟಾಗ ಬಹುದು. ಹೆಲ್ಮೆಟ್‌ ಅನ್ನು ದ್ವಿಚಕ್ರವಾಹನದ ಬಳಿಯೇ ಬಿಟ್ಟು ಹೋಗುವ  ಹಾಗಿದ್ದರೆ ಲಾಕ್‌ ಮಾಡುವುದನ್ನು ಮರೆಯದಿರಿ.

* ಹೆಲ್ಮೆಟ್‌ ನ ಮೇಲ್ಮೆ„ಯಲ್ಲಿ ನೀರು ಬಹಳ ಕಾಲ ಉಳಿಯದಂತೆ ಎಚ್ಚರ ವಹಿಸಿ. ಹೆಲ್ಮೆಟ್‌ ನೀರಿನಲ್ಲಿ ತೊಯ್ದರೂ ಒರೆಸಿ ಒಣಗಿಸಿ. ಇದರಿಂದ ರಸ್ಟ್‌ ಹಿಡಿಯುವುದನ್ನು ತಡೆಗಟ್ಟಬಹುದು. ಬೈಕ್‌ ನಲ್ಲಿ ಒಣಗಿದ ಬಟ್ಟೆಯನ್ನು  ಇಟ್ಟುಕೊಳ್ಳುವುದರಿಂದ, ಸವಾರ ಎಲ್ಲಿದ್ದರೂ ಹೆಲ್ಮೆಟ್‌ ಅನ್ನು ಒರೆಸಿ ನೀರನ್ನು ಹೋಗಲಾಡಿಸಬಹುದು.

* ಹೆಲ್ಮೆಟ್‌ಗೆ ಮುಂಭಾಗದಲ್ಲಿ ಘಾಸಿಯಾಗದಂತೆ ಎಚ್ಚರ ವಹಿಸಿ. ವೈಸರ್‌ಗೆ ಧಕ್ಕೆಯಾಗುವುದರಿಂದ ಗೀರುಗಳು ಉಂಟಾಗುತ್ತವೆ. ಅವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ವೈಸರ್‌ ಮೇಲೆ ಗೀರುಗಳು ಬೀಳುವುದರಿಂದ, ವಾಹನ ಚಲಾಯಿ  ಸುವಾಗ ವೈಸರ್‌ ಮೂಲಕ ವೀಕ್ಷಿಸಲು ಕಷ್ಟವಾಗುತ್ತದೆ. ಆಗ ವೈಸರ್‌ ಅನ್ನು ಬದಲಾಯಿಸಬೇಕಾಗುತ್ತದೆ.

* ಹೆಲ್ಮೆಟ್‌ ಅನ್ನು ನೆಲದ ಮೇಲೆ ಬೀಳಿಸಬಾರದು. ಏಕೆಂದರೆ ಇದರಿಂದ ಹೆಲ್ಮೆಟ್‌ನ ಕಾರ್ಯಕ್ಷಮತೆ ಕುಗ್ಗುತ್ತದೆ. ರಸ್ತೆ ಮೇಲೆ ಅವಘಡ ಸಂಭವಿಸಿದ ಸಂದರ್ಭದಲ್ಲಿ ಅದು ಪೂರ್ತಿ ರಕ್ಷಣೆ ನೀಡಲು ಸಾಧ್ಯವಾಗದೇ ಹೋಗಬಹುದು.

* ಹೆಲ್ಮೆಟ್‌ ಆರಿಸುವಾಗ ತಲೆಗಿಂತ ಚಿಕ್ಕದಾದುದನ್ನು ಆರಿಸಬಾರದು. ಚಿಕ್ಕ ಹೆಲ್ಮೆಟ್‌ ಒಳಗೆ ಕಷ್ಟಪಟ್ಟು ತಲೆಯನ್ನು ತೂರಿಸುವುದರಿಂದ ಆರೋಗ್ಯ ಸಮಸ್ಯೆಗಳು ತಲೆದೋರಬಹುದು. ಹೀಗಾಗಿ ತುಂಬಾ ಬಿಗಿಯೂ ಅಲ್ಲದ, ಜಾರಿ ಬಿದ್ದುಹೋಗುವಂತೆಯೂ ಇರದ ಹೆಲ್ಮೆಟ್‌ ಅನ್ನು ಖರೀದಿಸಬೇಕು.

* ಹೆಲ್ಮೆಟ್‌ನ ಒಳಭಾಗವನ್ನು ತೊಳೆಯುವಾಗ ಶ್ಯಾಂಪೂ ಬಳಸಬಹುದು. ಇದರಿಂದ ದೀರ್ಘ‌ಕಾಲದ ಕೊಳೆ ಬಿಟ್ಟು ಹೋಗುವುದಲ್ಲದೆ ಹೆಲ್ಮೆಟ್‌ ಸುಗಂಧವನ್ನೂ  ಬೀರುವುದು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.