ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌


Team Udayavani, Jun 3, 2024, 11:11 AM IST

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

ಕಾರ್ಕಳ:ಎಂಜಿನಿಯರಿಂಗ್‌ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯ ಫ‌ಲಿತಾಂಶದಲ್ಲಿ
ಜ್ಞಾನಸುಧಾ ಕಾಲೇಜು ಎಂಜಿನಿಯರಿಂಗ್‌ ವಿಭಾಗದಲ್ಲಿ ಸಾವಿರದೊಳಗಿನ 18 ರ್‍ಯಾಂಕ್‌, 2 ಸಾವಿರ ದೊಳಗೆ 51 ರ್‍ಯಾಂಕ್‌, 3 ಸಾವಿರದೊಳಗೆ 76 ರ್‍ಯಾಂಕ್‌, 4 ಸಾವಿರದೊಳಗೆ 112 ರ್‍ಯಾಂಕ್‌, 5 ಸಾವಿರದೊಳಗೆ 136 ರ್‍ಯಾಂಕ್‌ಗಳು ಸಂಪಾದಿಸಿರುತ್ತದೆ.

ಇದನ್ನೂ ಓದಿ:NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಿಯಾಂಶ್‌ ಎಸ್‌.ಯು 148ನೇ ರ್‍ಯಾಂಕ್‌, ಚಿರಂತನ ಜೆ..ಎ 179ನೇ ರ್‍ಯಾಂಕ್‌ (ಅಗ್ರಿ ಬಿ.ಎಸ್ಸಿ 34ನೇ ರ್‍ಯಾಂಕ್‌), ರಿಷಿತ್‌ವೇನು ಬಿಳಿಮಗ್ಗ 197ನೇ ರ್‍ಯಾಂಕ್‌, ಬಿಪಿನ್‌ ಜೈನ್‌ ಬಿ.ಎಂ 235ನೇ ರ್‍ಯಾಂಕ್‌, ಕ್ಷಿರಾಜ್‌ ಎಸ್‌ ಆಚಾರ್ಯ 301ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 36ನೇ ರ್‍ಯಾಂಕ್‌, ವೆಟರ್ನರಿ 98ನೇ ರ್‍ಯಾಂಕ್‌,  ಬಿ.ಎಸ್ಸಿ.ನರ್ಸಿಂಗ್‌ 98ನೇ ರ್‍ಯಾಂಕ್‌, ಬಿ.ಎನ್‌. ವೈ.ಎಸ್‌. 115ನೇ ರ್‍ಯಾಂಕ್‌), ಅನುರಾಗ್‌ 307ನೇ ರ್‍ಯಾಂಕ್‌, ನಿಮೇಶ್‌ ಆರ್‌ ಆಚಾರ್ಯ 391ನೇ ರ್‍ಯಾಂಕ್‌, ಕ್ರಿಷ್‌ ಎಸ್‌. ಕಡಲಿಗಿಕರ್‌ 570ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 65ನೇ ರ್‍ಯಾಂಕ್‌, ಬಿ.ಎನ್‌.ವೈ.ಎಸ್‌. 188ನೇ ರ್‍ಯಾಂಕ್‌), ತೇಜಸ್‌ ಎಸ್‌.ಜನಗೆಕರ್‌ 605ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 73ನೇ ರ್‍ಯಾಂಕ್‌, ವೆಟರ್ನರಿ 106ನೇ ರ್‍ಯಾಂಕ್‌, ಬಿ.ಎನ್‌.ವೈ.ಎಸ್‌. 80ನೇ ರ್‍ಯಾಂಕ್‌), ಸಮರ್ಥ್ ಎಸ್‌.ನಾಯಕ್‌ 648ನೇ ರ್‍ಯಾಂಕ್‌, .ಪ್ರತೀಕ್‌ ಅಶೋಕ್‌ ಆಚಾರ್ಯ 668ನೇ ರ್‍ಯಾಂಕ್‌, ಚೈತನ್ಯ ಚಲಿತ್‌ 716ನೇ ರ್‍ಯಾಂಕ್‌, ಕೇದಾರ್‌ ಆರ್‌. ಕುಲಕರ್ಣಿ 755ನೇ ರ್‍ಯಾಂಕ್‌, ಕ್ಷಮಾ ಜಯಚಂದ್‌ 925ನೇ ರ್‍ಯಾಂಕ್‌, ಸೃಜನ್‌ ಎಂ.ಪಿ 943ನೇ ರ್‍ಯಾಂಕ್‌, ನೇಸರ್‌ ಸಿ.ಪಿ. 957ನೇ ರ್‍ಯಾಂಕ್‌, ತ್ರಿಷಾ ಬಾಲಚಂದ್ರ 962ನೇ ರ್‍ಯಾಂಕ್‌ (ಅಗ್ರಿ.ಬಿ.ಎಸ್ಸಿ 186ನೇ ರ್‍ಯಾಂಕ್‌) ಹಾಗೂ ಅದಿತ್‌. ಎನ್‌. ಪೂಜಾರಿ 989ನೇ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ 18 ವಿದ್ಯಾರ್ಥಿಗಳು, ಅಗ್ರಿ ಬಿ.ಎಸ್ಸಿಯಲ್ಲಿ 41 ವಿದ್ಯಾರ್ಥಿಗಳು, ವೆಟರ್ನರಿಯಲ್ಲಿ 23 ವಿದ್ಯಾರ್ಥಿಗಳು,
ಬಿ.ಎನ್‌.ವೈ.ಸಿಯಲ್ಲಿ 29 ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರದೊಳಗಿನ 127 ರ್‍ಯಾಂಕ್‌ಗಳು ಜ್ಞಾನಸುಧಾಕ್ಕೆ ಲಭಿಸಿರುತ್ತದೆ ಎಂದು ಅಜೆಕಾರ್‌ ಪದ್ಮಗೋಪಾಲ್‌ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ| ಸುಧಾಕರ್‌ ಶೆಟ್ಟಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

2-gadag

Gadag: ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

PMFBY ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

1-24-saturday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Uppinangady ಮನೆಯೊಡತಿಯ ಆತ್ಮಹತ್ಯೆ ತಡೆದ ಶ್ವಾನ!

Uppinangady ಮನೆಯೊಡತಿಯ ಆತ್ಮಹತ್ಯೆ ತಡೆದ ಶ್ವಾನ!

Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ

Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

PMFBY ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ

Agriculture ಹಡಿಲು ಭೂಮಿಗೆ ಜೀವ ತುಂಬುವ ರೈತ

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Udupi 71 ವರ್ಷದ ಮಹಿಳೆಯ 8 ಕೆಜಿ ಗಡ್ಡೆ ಬೇರ್ಪಡಿಸಿದ ವೈದ್ಯರು

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Udupi ಕರ್ಕಶ ಹಾರ್ನ್: ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲು

Udupi ಕರ್ಕಶ ಹಾರ್ನ್: ಬಸ್‌ ಚಾಲಕನ ವಿರುದ್ಧ ಪ್ರಕರಣ ದಾಖಲು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2-gadag

Gadag: ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

PMFBY ಅಡಿಕೆಗೆ ಬೆಳೆವಿಮೆ: ಇಂದೇ ಕೊನೆ ಅವಕಾಶ!

1-24-saturday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.