ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ


Team Udayavani, Jan 29, 2025, 4:09 AM IST

Kolluru-tem

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿಯಲ್ಲಿ ಡಿಸೆಂಬರ್‌ ತಿಂಗಳ ಆದಾಯ ನಗದು 1,39,02,474 ರೂ. ಆಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

ಕಳೆದ ಬಾರಿ ಡಿಸೆಂಬರ್‌ನಲ್ಲಿ 90 ಲಕ್ಷ ರೂ.ನಷ್ಟು ನಗದು ಸಂಗ್ರಹವಾಗಿತ್ತು. ಈ ಬಾರಿ 460 ಗ್ರಾಂ. ಚಿನ್ನ, 2 ಕೆ.ಜಿ. 800 ಗ್ರಾಂ ಬೆಳ್ಳಿ, ಸಂಗ್ರಹವಾಗಿದೆ. ಜ. 28ರಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿ ಕಾರಿ ಪ್ರಶಾಂತಕುಮಾರ್‌ ಶೆಟ್ಟಿ, ಸಮಿತಿ ಸದಸ್ಯರು, ಸಿಬಂದಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆದಿತ್ತು.

ಟಾಪ್ ನ್ಯೂಸ್

hk-patil

Belagavi;ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿಗೆ ಟಿಟಿಡಿ ಮಾದರಿ ಯೋಜನೆ: ಸಚಿವ ಪಾಟೀಲ್

7-hejamadi

Hejamadi ಟೋಲ್ ಗೇಟ್ ಬಳಿ ಬಸ್ ಮಾಲಕರ ಸಾಂಕೇತಿಕ ಪ್ರತಿಭಟನೆ

1-auss

Champions Trophy; ಆಸ್ಟ್ರೇಲಿಯಕ್ಕೆ ಶಾಕ್: ಇಬ್ಬರು ಪ್ರಮುಖ ಆಟಗಾರರು ಅಲಭ್ಯ?

Viral: ಅಪಘಾತದಲ್ಲಿ ಖ್ಯಾತ ಬಾಲಿವುಡ್‌ ನಟಿ ನೋರಾ ಫತೇಹಿ ಸಾವು?ವೈರಲ್‌ ವಿಡಿಯೋದಲ್ಲಿ ಏನಿದೆ?

Viral: ಅಪಘಾತದಲ್ಲಿ ಖ್ಯಾತ ಬಾಲಿವುಡ್‌ ನಟಿ ನೋರಾ ಫತೇಹಿ ಸಾವು?ವೈರಲ್‌ ವಿಡಿಯೋದಲ್ಲಿ ಏನಿದೆ?

1-london-eye

Mumbai Eye; ಲಂಡನ್ ಐ ಮಾದರಿಯಲ್ಲೇ ‘ಮುಂಬೈ ಐ’ ಯೋಜನೆ: ಜೈಂಟ್ ವೀಲ್ ನಿರ್ಮಿಸಲು ಸಿದ್ಧತೆ

ಒತ್ತಾಯದ ಮದುವೆಗೆ ಒಪ್ಪದೆ ನೇಣಿಗೆ ಶರಣಾದ ಯುವತಿ: ತಾನೂ ಆತ್ಮ*ಹತ್ಯೆಗೆ ಯತ್ನಿಸಿದ ಪ್ರಿಯಕರ

ಒತ್ತಾಯದ ಮದುವೆಗೆ ಒಪ್ಪದೆ ನೇಣಿಗೆ ಶರಣಾದ ಯುವತಿ: ತಾನೂ ಆತ್ಮಹ*ತ್ಯೆಗೆ ಯತ್ನಿಸಿದ ಪ್ರಿಯಕರ

1-delhi-vote

Delhi Assembly Election; ಗಣ್ಯಾತೀಗಣ್ಯರಿಂದ ಮತದಾನ:ನಿಧಾನಗತಿಯ ಪ್ರಾರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-hejamadi

Hejamadi ಟೋಲ್ ಗೇಟ್ ಬಳಿ ಬಸ್ ಮಾಲಕರ ಸಾಂಕೇತಿಕ ಪ್ರತಿಭಟನೆ

3-shirva

Shirva ಆರೋಗ್ಯ ಮಾತಾ ಚರ್ಚ್‌ ; ಸಾವುದ್‌ ಅಮ್ಮನವರ ವಾರ್ಷಿಕ ಮಹೋತ್ಸವ

ಪಂಚಾಯತ್‌ಗಳಲ್ಲಿ ನೀರು ಸರಬರಾಜಿಗೆ ನೀರೆಯರು! ಮಹಿಳಾ ಸಶಕ್ತೀಕರಣದ ಭಾಗ

ಪಂಚಾಯತ್‌ಗಳಲ್ಲಿ ನೀರು ಸರಬರಾಜಿಗೆ ನೀರೆಯರು! ಮಹಿಳಾ ಸಶಕ್ತೀಕರಣದ ಭಾಗ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Udupi: ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸಾಧ್ವಿ ಸರಸ್ವತಿ

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

Udupi: ಗೀತಾರ್ಥ ಚಿಂತನೆ-177: ಅಹಂಕಾರ ಮರ್ದನಕ್ಕೆ ಟ್ರೀಟ್ಮೆಂಟ್ ಬೇಕು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

hk-patil

Belagavi;ಸವದತ್ತಿ ಯಲ್ಲಮ್ಮ ಗುಡ್ಡದ ಅಭಿವೃದ್ಧಿಗೆ ಟಿಟಿಡಿ ಮಾದರಿ ಯೋಜನೆ: ಸಚಿವ ಪಾಟೀಲ್

7-hejamadi

Hejamadi ಟೋಲ್ ಗೇಟ್ ಬಳಿ ಬಸ್ ಮಾಲಕರ ಸಾಂಕೇತಿಕ ಪ್ರತಿಭಟನೆ

1-auss

Champions Trophy; ಆಸ್ಟ್ರೇಲಿಯಕ್ಕೆ ಶಾಕ್: ಇಬ್ಬರು ಪ್ರಮುಖ ಆಟಗಾರರು ಅಲಭ್ಯ?

Viral: ಅಪಘಾತದಲ್ಲಿ ಖ್ಯಾತ ಬಾಲಿವುಡ್‌ ನಟಿ ನೋರಾ ಫತೇಹಿ ಸಾವು?ವೈರಲ್‌ ವಿಡಿಯೋದಲ್ಲಿ ಏನಿದೆ?

Viral: ಅಪಘಾತದಲ್ಲಿ ಖ್ಯಾತ ಬಾಲಿವುಡ್‌ ನಟಿ ನೋರಾ ಫತೇಹಿ ಸಾವು?ವೈರಲ್‌ ವಿಡಿಯೋದಲ್ಲಿ ಏನಿದೆ?

1-london-eye

Mumbai Eye; ಲಂಡನ್ ಐ ಮಾದರಿಯಲ್ಲೇ ‘ಮುಂಬೈ ಐ’ ಯೋಜನೆ: ಜೈಂಟ್ ವೀಲ್ ನಿರ್ಮಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.