ಕೊಲ್ಲೂರು ದೇಗುಲ: ಡಿಸೆಂಬರ್‌ನಲ್ಲಿ 1.39 ಕೋ.ರೂ. ಕಾಣಿಕೆ ಸಂಗ್ರಹ


Team Udayavani, Jan 29, 2025, 4:09 AM IST

Kolluru-tem

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಕಾಣಿಕೆ ಡಬ್ಬಿಯಲ್ಲಿ ಡಿಸೆಂಬರ್‌ ತಿಂಗಳ ಆದಾಯ ನಗದು 1,39,02,474 ರೂ. ಆಗಿದ್ದು, ಇದು ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

ಕಳೆದ ಬಾರಿ ಡಿಸೆಂಬರ್‌ನಲ್ಲಿ 90 ಲಕ್ಷ ರೂ.ನಷ್ಟು ನಗದು ಸಂಗ್ರಹವಾಗಿತ್ತು. ಈ ಬಾರಿ 460 ಗ್ರಾಂ. ಚಿನ್ನ, 2 ಕೆ.ಜಿ. 800 ಗ್ರಾಂ ಬೆಳ್ಳಿ, ಸಂಗ್ರಹವಾಗಿದೆ. ಜ. 28ರಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿ ಕಾರಿ ಪ್ರಶಾಂತಕುಮಾರ್‌ ಶೆಟ್ಟಿ, ಸಮಿತಿ ಸದಸ್ಯರು, ಸಿಬಂದಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆದಿತ್ತು.

ಟಾಪ್ ನ್ಯೂಸ್

it

IT Act; ಹೊಸ ಐಟಿ ಕಾಯ್ದೆಯಲ್ಲಿ ಹೊರೆ ಇರೋದಿಲ್ಲ: ಕೇಂದ್ರ

1-cm-ex

Karnataka CM, Ex CM; ಸಿದ್ದು, ಯಡಿಯೂರಪ್ಪ ಭವಿಷ್ಯ ಇಂದು ನಿರ್ಧಾರ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

deepika padukone

Pariksha Pe Charcha 2025; ಈ ಬಾರಿ ಮೋದಿಗೆ ದೀಪಿಕಾ, ಸದ್ಗುರು ಸಾಥ್‌

BJP 2

Delhi; ಗದ್ದುಗೆ ಬಿಜೆಪಿಗೆ: ಆಕ್ಸಿಸ್‌ ಸೇರಿದಂತೆ ಮತ್ತೆ 3 ಸಮೀಕ್ಷೆಗಳ ಭವಿಷ್ಯ

1-kandaya

ಕಂದಾಯ ದಾಖಲೆ ಗಣಕೀಕರಣ 8 ಕಡೆ ಪೂರ್ಣ: ಲಾಭವೇನು?

1-koli

Belagavi; ಕಸದಿಂದ ಬೆಳಗಾವಿಯ ಹೆಣ್ಮಕ್ಕಳ ಕೋಳಿ ಕೂಗಿತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

Udupi: ಗೀತಾರ್ಥ ಚಿಂತನೆ-179: ಜೇನುತುಪ್ಪದ ಸೃಷ್ಟಿ ಹೇಗೆ ಗೊತ್ತೆ?

15

Udupi: ಫ್ಲ್ಯಾಟ್‌ ಲೀಸ್‌ ನೆಪ; ಲಕ್ಷಾಂತರ ರೂ. ವಂಚನೆ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

Udupi: ಅಧ್ಯಾತ್ಮವನ್ನು ಆಧ್ಯಾತ್ಮಿಕದಿಂದಲೇ ಅರ್ಥೈಸಿಕೊಳ್ಳಬೇಕು: ಪುತ್ತಿಗೆ ಶ್ರೀ

11

Brahmavar: ಬೋಟ್‌ ಮುಳುಗಡೆ; ಲಕ್ಷಾಂತರ ರೂ. ನಷ್ಟ

de

Kundapura: ರಕ್ತವಾಂತಿ; ವ್ಯಕ್ತಿ ಸಾವು

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

it

IT Act; ಹೊಸ ಐಟಿ ಕಾಯ್ದೆಯಲ್ಲಿ ಹೊರೆ ಇರೋದಿಲ್ಲ: ಕೇಂದ್ರ

1-cm-ex

Karnataka CM, Ex CM; ಸಿದ್ದು, ಯಡಿಯೂರಪ್ಪ ಭವಿಷ್ಯ ಇಂದು ನಿರ್ಧಾರ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

HighCourt: ಪಿಲಿಕುಳ ಕಂಬಳದ ಆಕ್ಷೇಪಣೆ ಅರ್ಜಿ ವಿಚಾರಣೆ ಫೆ. 18ಕ್ಕೆ ಮುಂದೂಡಿಕೆ

deepika padukone

Pariksha Pe Charcha 2025; ಈ ಬಾರಿ ಮೋದಿಗೆ ದೀಪಿಕಾ, ಸದ್ಗುರು ಸಾಥ್‌

BJP 2

Delhi; ಗದ್ದುಗೆ ಬಿಜೆಪಿಗೆ: ಆಕ್ಸಿಸ್‌ ಸೇರಿದಂತೆ ಮತ್ತೆ 3 ಸಮೀಕ್ಷೆಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.