Kundapura ಆಸ್ತಿ ಕಬಳಿಕೆಗೆ ನಕಲಿ ದಾಖಲೆ: ದೂರು
Team Udayavani, Aug 29, 2024, 12:55 AM IST
ಕುಂದಾಪುರ: ಜಲಜಾ ಅವರ ದೊಡ್ಡಮ್ಮ ಸಣ್ಣಮ್ಮ ಅವರು 2020ರಲ್ಲಿ ಮೃತಪಟ್ಟಿದ್ದು, ಅವರ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.
ಆಪಾದಿತರಾದ ದಾರು, ಶೇಖರ, ಮಹೇಶ ಅವರು ಮೃತರ ಆಸ್ತಿ ಕಬಳಿಸುವ ಉದ್ದೇಶದಿಂದ ಜಲಜಾ ಅವರ ತಾಯಿ ಹಾಗೂ ದೊಡ್ಡಮ್ಮನಾದ ಸಣ್ಣಮ್ಮ, ದಾರು ಅವರ ಜಂಟಿ ಹೆಸರಿನಲ್ಲಿರುವ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಜಾಗಕ್ಕೆ ಸಂಬಂಧಿಸಿ ಮೃತ ಸಣ್ಣಮ್ಮ, ದಾರು ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿದ್ದಾಗಿ, ಅದನ್ನು ಕುಂದಾಪುರದ ನೋಟರಿ ವಕೀಲರು ದೃಢೀಕರಿಸಿ, ಇನ್ನೊಬ್ಬ ವಕೀಲ ಗುರುತಿಸಿದ್ದಾಗಿ ನಕಲಿ ದಸ್ತಾವೇಜನ್ನು ತಯಾರಿಸಿ ಸಬ್ ರಿಜಿಸ್ಟರ್ ಕಚೆೇರಿಯಲ್ಲಿ ನೊಂದಾಯಿಸಿ ಮೋಸ ಮಾಡಿದ್ದಾಗಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.